ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ಶ್ರೀ ನಿತ್ಯಾನಂ
ಬೆಳಿಗ್ಗೆ ಗಣಪತಿ ಹವನದ ಬಳಿಕ ಸ್ವಾಮೀಜಿದ್ವಯರ ಪಂಚಲೋಹ ವಿ
ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ರಜತ ಪಲ್ಲಕಿಯಲ್ಲಿ ಮಂದಿರದಿಂದ ಭಾಮಿ ಜಂಕ್ಷನ್ ವರೆಗೆ ಶ್ರೀಗಳ ವಿಗ್ರಹದ ಪೇಟೆ ಸವಾರಿ ನಡೆಯಿತು.ನಂತರ ಆದೇ ರಸ್ತೆಯಲ್ಲಿ ವಾಪಾಸ್ ಬಂದು ಮಂದಿರದ ಮುಂಭಾಗ ನೇತ್ರಾವತಿ ನದಿಯಲ್ಲಿ ಅವಭೃತ ಸ್ನಾನ ನೆರೆವೇರಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಯೋಗೀಶ್ ಸಪಲ್ಯ , ಪ್ರಮುಖರಾದ ಗಜೇಂದ್ರ ಪ್ರಭು, ದಿನೇಶ್ ಭಂಡಾರಿ, ಹರೀಶ್ ಬಂಟ್ವಾಳ, ಬೋಜ ಕುಲಾಲ್, ಗಿರಿಧರ್, ಸತೀಶ್ ಸಪಲ್ಯ, ಉದಯ್ ಕುಮಾರ್ ಮಂಡಾಡಿ, ಶ್ರೀನಿವಾಸ ಸಪಲ್ಯ, ಸುರೇಶ್ ಬಂಟ್ವಾಳ,ಜಯಪ್ರಕಾಶ್ ಜಕ್ರಿಬೆಟ್ಟು, ಗೋಪಾಲಕೃಷ್ಣ ಬಡ್ಡಕಟ್ಟೆ, ಜಗನ್ನಾಥ ಕೆ.ತುಂಬೆ ಮತ್ತಿತರರು ಉಪಸ್ಥಿತರಿದ್ದರು.