News Karnataka Kannada
Sunday, May 05 2024
ಮಂಗಳೂರು

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ನಿಧನ

Dead
Photo Credit : News Kannada

ಬೆಳ್ತಂಗಡಿ : ಕಳೆದ ಜ.22ರಂದು ಬಣಕಲ್ ನಲ್ಲಿ ಸಂಭವಿಸಿದ ವಾಹನ ಅಪಘಾತದ ಗಾಯಾಳು ಫೆ.9ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು.

ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ1 ಗ್ರಾಮದ ಗುರಿಪಳ್ಳ ನಿವಾಸಿ ಲಕ್ಷ್ಮಣ ಆಚಾರ್ಯ ಎಂಬವರ ಪುತ್ರ ಹರೀಶ್(23) ಮೃತ ಪಟ್ಟ ಯುವಕ. ಪೀಠೋಪಕರಣ ತಯಾರಿ ವೃತ್ತಿ ನಡೆಸುತ್ತಿದ್ದು,ಮನೆಗೆ ಆಧಾರ ಸ್ತಂಭ ವಾಗಿದ್ದ ಅವರು ಬಣಕಲ್ ನಲ್ಲಿ ವ್ಯವಹಾರ ನಿಮಿತ್ತ ತನ್ನ ಗೆಳೆಯನ ಜತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತಂದೆ,ತಾಯಿ,ಸಹೋದರ ಇದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು