ಮಂಗಳೂರು: ದ.ಕ ಉಡುಪಿ ಜಿಲ್ಲೆಯ ದೇವಸ್ಥಾನದ ಜಾತ್ರೆಯಲ್ಲಿ ಹಿಂದೂಯೇತರಿರಿಗೆ ಅವಕಾಶ ಇಲ್ಲ ಎಂಬ ವಿಚಾರ. ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿಶ್ವ ಹಿಂದೂ ಪರಿಷತ್ತ್ ಸ್ವಾಗತಿಸುತ್ತೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಒಳಪಟ್ಟ ದೇವಸ್ಥಾನದಲ್ಲಿ ಅವಕಾಶ ಕೊಡಬಾರದೆಂದು ಆದೇಶ ನೀಡಲಿ. ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ತ್ ಆಗ್ರಹ.
ಇನ್ನೂ ಉಳಿದ ದೈವಸ್ಥಾನ ದೇವಸ್ಥಾನದ ಆಡಳಿತ ಮಂಡಳಿ ನೀಡದಂತೆ ವಿಎಚ್ಪಿ ಮನವಿ. ಹಿಂದೂ ಭಾಂದವರು ವ್ಯಾಪಾರಕ್ಕೆ ತೆಗೆದು ಅನ್ಯ ಧರ್ಮೀಯರಿಗೆ ನೀಡ ಬಾರದೆಂದು ಸೂಚನೆ.
ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈಗಾಗಲೇ ಧಾರ್ಮಿಕ ದತ್ತಿ ಇಲಾಖಾ ಸಚಿವರಿಗೆ ಮನವಿ ಮಾಡಲಾಗಿದೆ. ಹಿಂದೂಗಳ ಮೇಲೆ ಅನೇಕ ರೀತಿಯ ದೌರ್ಜನ್ಯ ಆಗಿದೆ.
ಈ ಬಗ್ಗೆ ಮುಸ್ಲಿಂ ಮುಖಂಡ ಉಲೇಮಾಗಳು ಮಾತನಾಡಿಲ್ಲ. ಹಿಂದೂಯೇತರರು ಸೂಚನೆ ಮೀರಿ ವ್ಯಾಪಾರ ಇಟ್ರೆ ನಾವು ಸುಮ್ಮನಿರಲ್ಲ. ದರ್ಪ ತೋರಿಸಿ ವ್ಯಾಪಾರಕ್ಕೆ ಮುಂದಾದ್ರೆ ಮುಂದಿನ ನಡೆ ನಾವು ನೋಡ್ತೇವೆ. ಮಂಗಳೂರಿನಲ್ಲಿ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಎಚ್ಚರಿಕೆ.