News Karnataka Kannada
Tuesday, April 30 2024
ಮಂಗಳೂರು

ಕಟೀಲು ಎಕ್ಕಾರು ಬಡಕೆರೆ ಜಾರಂದಾಯ ದೇವಸ್ಥಾನ ವಠಾರದಲ್ಲಿ ಕಂಡೊಡೊಂಜಿ ದಿನ ಕಾರ್ಯಕ್ರಮ

Shashikumar
Photo Credit :

ಮಂಗಳೂರು : ನಗರ ಹೊರವಲಯದ ಕಟೀಲು ಎಕ್ಕಾರು ಬಡಕೆರೆ ಜಾರಂದಾಯ ದೇವಸ್ಥಾನ ವಠಾರದಲ್ಲಿ ನಡೆದ ಕಂಡೊಡೊಂಜಿ ದಿನ ಕಾರ್ಯಕ್ರಮದಲ್ಲಿ ತಾನೊಬ್ಬ ಐಪಿಎಸ್ ಶ್ರೇಣಿ ಅಧಿಕಾರಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಎನ್ ಶಶಿಕುಮಾರ್ ಗದ್ದೆಗಿಳಿದು ಕೆಸರು ಮೆತ್ತಿಸಿಕೊಂಡು ಎಲ್ಲರ ಆಕರ್ಷಣೆಗೆ ಒಳಗಾದರು .

ರಜತೋತ್ಸವದ ಸಂಭ್ರಮದಲ್ಲಿರುವ ವಿಜಯ ಯುವ ಸಂಗಮ ಎಕ್ಕಾರು ಆಶ್ರಯದಲ್ಲಿ ಸರ್ಕಸ್ ತುಳು ಸಿನಿಮಾದ ಸಹಯೋಗದಲ್ಲಿ ವಿಶ್ವ ಮಣ್ಣಿನ ದಿನ ವಾದ ನಡೆದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮಕ್ಕೆ ಬಂದು ತನ್ನ ಮನೆಯ ಮಕ್ಕಳೊಂದಿಗೆ ಬೆಳಿಗ್ಗೆಯೇ ತಮ್ಮ ಟ್ರ್ಯಾಕ್ ಸೂಟ್ನಲ್ಲಿ ಗದ್ದೆಗಿಳಿದ ಶಶಿಕುಮಾರ್ ಕೆಸರಿನಲ್ಲಿ ಆಟವಾಡಿ ಮೈ ತುಂಬ ಕೆಸರು ಮಾಡಿಕೊಂಡು ಕೆಸರುಗದ್ದೆಯಲ್ಲಿ ಹೊರಳಾಡಿ ತುಳುನಾಡಿನ ಸಂಸ್ಕೃತಿಯಲ್ಲಿ ಮಣ್ಣಿನ ಮಗನಂತೆ ಸಂಭ್ರಮಿಸಿದರು ಅಲ್ಲಿದ್ದ ಮಕ್ಕಳನ್ನು ಕೆಸರಿನಲ್ಲಿ ಮುಳುಗಿಸಿ ಮಕ್ಕಳ ಮೈಮೇಲೆ ಕೆಸರೆರಚಿ ತಾವು ಮಕ್ಕಳಂತೆ ನಲಿದು ಸಂಭ್ರಮಿಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು