News Karnataka Kannada
Saturday, May 04 2024
ಕಾಸರಗೋಡು

 ಹಾಲು ತರಲೆಂದು ಅಂಗಡಿಗೆ ತೆರಳಿದ್ದ ಬಾಲಕಿ ನಾಪತ್ತೆ

New Project (52)
Photo Credit :

ಮಂಜೇಶ್ವರ :   ಹದಿನೇಳರ ಹರೆಯದ ಬಾಲಕಿಯೋರ್ವಳು ನಿಗೂಢ ವಾಗಿ  ನಾಪತ್ತೆಯಾದ ಘಟನೆ  ಉಪ್ಪಳದಲ್ಲಿ  ನಡೆದಿದೆ . ಉಪ್ಪಳ  ಹಿದಾಯತ್ ಬಜಾರ್ ನಲ್ಲಿ  ವಾಸವಾಗಿರುವ ಶಿವಮೊಗ್ಗ ಮೂಲದ ಸಾನಿಯಾ ನಾಪತ್ತೆಯಾದವಳು .ಮಂಗಳವಾರ  ಬೆಳಿಗ್ಗೆ  ಹಾಲು ತರಲೆಂದು  ಅಂಗಡಿಗೆ ತೆರಳಿದ್ದ ಸಾನಿಯಾ ಮನೆಗೆ ಮರಳದೆ  ನಾಪತ್ತೆಯಾಗಿದ್ದು , ಹಲವೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ . ಬಳಿಕ ಮಂಜೇಶ್ವರ  ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ಸಮೀಪದ ಸಿಸಿಟಿವಿ ದ್ರಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು ,  ಹಲವೆಡೆ ಶೋಧ ಆರಂಭಿಸಿದ್ದಾರೆ.ಕಾಸರಗೋಡು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ , ಮಂಜೇಶ್ವರ ಠಾಣಾಧಿಕಾರಿ ಎ . ಸಂತೋಷ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು