ಕಾಸರಗೋಡು : ಬೈಕ್ ಹಾಗೂ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಇಂದು ಮುಂಜಾನೆ ಉದುಮದಲ್ಲಿ ನಡೆದಿದೆ.
ಮಲಪ್ಪುರಂ ನ ಜಂಶೀ ರ್ (22)ಮತ್ತು ಮುಹಮ್ಮದ್ ಶಿಬಿಲ್ ( 20) ಮೃತಪಟ್ಟವರು. ಇಬ್ಬರು ಗೋವಾದಲ್ಲಿ ನಡೆ ಯಲಿ ರುವ ಐ ಎಸ್ ಎಲ್ ಫುಟ್ಬಾಲ್ ಪೈನಲ್ ಪಂದ್ಯ ವೀಕ್ಷಿಸ ಲು ತೆರಳುತ್ತಿದ್ದಾಗ ಈ ಅಪ ಘಾತ ನಡೆದಿದೆ
ಉದುಮ ಪಳ್ಳ ಎಂಬಲ್ಲಿ ಮುಂಜಾನೆ ಐದು ಗಂಟೆ ಸುಮಾರಿಗೆ ನಡೆದಿದೆ. ಕಾಸರಗೋಡು ಕಡೆಯಿಂದ ತೆರಳುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ .
ಇಬ್ಬರು ಸ್ಥಳ ದಲ್ಲೇ ಮೃತ ಪಟ್ಟಿದ್ದಾರೆ.ಮೃತ ದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವ ಗಾರ ದಲ್ಲಿರಿಸಲಾಗಿದೆ