News Karnataka Kannada
Monday, May 13 2024
ಕಾಸರಗೋಡು

ಬೈಕ್ ಹಾಗೂ ಲಾರಿ ನಡುವೆ ಅಪಘಾತ: ಇಬ್ಬರು ಯುವಕರು ಮೃತ

Uduma Accident
Photo Credit :
ಕಾಸರಗೋಡು : ಬೈಕ್ ಹಾಗೂ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಇಂದು ಮುಂಜಾನೆ ಉದುಮದಲ್ಲಿ  ನಡೆದಿದೆ.
ಮಲಪ್ಪುರಂ ನ ಜಂಶೀ ರ್ (22)ಮತ್ತು ಮುಹಮ್ಮದ್ ಶಿಬಿಲ್ ( 20) ಮೃತಪಟ್ಟವರು.  ಇಬ್ಬರು ಗೋವಾದಲ್ಲಿ ನಡೆ ಯಲಿ ರುವ ಐ ಎಸ್ ಎಲ್ ಫುಟ್ಬಾಲ್ ಪೈನಲ್ ಪಂದ್ಯ ವೀಕ್ಷಿಸ   ಲು ತೆರಳುತ್ತಿದ್ದಾಗ ಈ ಅಪ ಘಾತ ನಡೆದಿದೆ

ಉದುಮ ಪಳ್ಳ ಎಂಬಲ್ಲಿ  ಮುಂಜಾನೆ ಐದು ಗಂಟೆ ಸುಮಾರಿಗೆ ನಡೆದಿದೆ.   ಕಾಸರಗೋಡು ಕಡೆಯಿಂದ ತೆರಳುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ .

ಇಬ್ಬರು ಸ್ಥಳ ದಲ್ಲೇ ಮೃತ ಪಟ್ಟಿದ್ದಾರೆ.ಮೃತ ದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವ ಗಾರ ದಲ್ಲಿರಿಸಲಾಗಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು