News Karnataka Kannada
Monday, May 06 2024
ಕಾಸರಗೋಡು

ನಾಪತ್ತೆಯಾಗಿದ್ದ ಖಾಸಗಿ  ಹಣಕಾಸು ಸಂಸ್ಥೆಯ ನೌಕರನ ಮೃತದೇಹ  ಹೊಳೆಯಲ್ಲಿ ಪತ್ತೆ

Ullal: Man commits suicide by pouring petrol
Photo Credit :

ಕಾಸರಗೋಡು :  ನಾಪತ್ತೆಯಾಗಿದ್ದ ಖಾಸಗಿ  ಹಣಕಾಸು ಸಂಸ್ಥೆಯ ನೌಕರನ ಮೃತದೇಹ  ಹೊಳೆಯಲ್ಲಿ ಪತ್ತೆಯಾಗಿದೆ. ನಗರದ ಬ್ಯಾಂಕ್ ರಸ್ತೆಯ  ಖಾಸಗಿ ಹಣಕಾಸು ಸಂಸ್ಥೆಯ   ನೌಕರ , ಮಲ್ಲ ಗೋಪಾಲಕೊಚ್ಚಿಯ  ಹರ್ಷಿತ್ ಕುಮಾರ್ ( ೩೮) ಮೃತಪಟ್ಟವರು.

ಎರಡು ದಿನಗ ಳಿಂದ  ನಾಪತ್ತೆಯಾಗಿದ್ದ ಇವರ ಮೃತದೇಹ ಚಂದ್ರಗಿರಿ ಹೊಳೆಯ  ತುರುತ್ತಿ  ಎಂಬಲ್ಲಿ ಸೋಮವಾರ   ಮೃತದೇಹ  ಪತ್ತೆಯಾಗಿದೆ.

ರವಿವಾರ ಇವರ ಬೈಕ್  ಚಂದ್ರಗಿರಿ ಸೇತುವೆ  ಸಮೀಪ ಪತ್ತೆಯಾಗಿತ್ತು. ಇದರಿಂದ  ಸಂಶಯಗೊಂಡು ಅಗ್ನಿಶಾಮಕ ದಳದ ಸಿಬಂದಿಗಳು , ಪೊಲೀಸರು ಹೊಳೆಯಲ್ಲಿ  ನಡೆಸಿದ್ದರು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ .  ಸೋಮವಾರ   ತುರುತ್ತಿ ಎಂಬಲ್ಲಿ ಹೊಳೆ  ಬದಿ ಮೃತದೇಹ ಪತ್ತೆಯಾಗಿದೆ. ಕೃತ್ಯಕ್ಕೆ ಕಾರಣ  ತಿಳಿದು ಬಂದಿಲ್ಲ . ಕಾಸರಗೋಡು  ನಗರ ಠಾಣಾ ಪೊಲೀಸರು ಮಹಜರು ನಡೆಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು