News Karnataka Kannada
Saturday, May 04 2024
ಕಾಸರಗೋಡು

ಕಣ್ಣೂರು ವಿಮಾನ ನಿಲ್ದಾಣದಿಂದ 80 ಲಕ್ಷ ರೂ . ಮೌಲ್ಯದ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು

Kaa
Photo Credit :

ಕಾಸರಗೋಡು : ಕಣ್ಣೂರು ವಿಮಾನ ನಿಲ್ದಾಣದಿಂದ ಸುಮಾರು 80 ಲಕ್ಷ ರೂ . ಮೌಲ್ಯದ ಚಿನ್ನವನ್ನು  ಕಸ್ಟಮ್ಸ್  ಅಧಿಕಾರಿಗಳು ವಶಪಡಿಸಿಕೊಂಡಿದ್ದು , ಕಾಸರಗೋಡು  ನಿವಾಸಿಯೋರ್ವನನ್ನು ಬಂಧಿಸಿದ್ದಾರೆ. ಕಾಸರಗೋಡು ಹಿದಾಯತ್ ನಗರ  ದ   ಅಬ್ದುಲ್ ತೌಫಿಕ್ ಬಂಧಿತ.

ಅಬುದಾಬಿಯಿಂದ  ಬಂದಿಳಿದ  ಏರ್  ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿಳಿದಿದ್ದನು . ಈತನ ತಂದಿದ್ದ ಮಿನಿ ಕೂಲರ್ ನಲ್ಲಿ ಚಿನ್ನವನ್ನು  ಬಚ್ಚಿಟ್ಟು , ತಂದಿದ್ದು , ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ  .

ಸಂಶಯಗೊಂಡು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಕಣ್ಣೂರಿನಲ್ಲಿ ಒಂದೇ ದಿನ 1. 10 ಕೋಟಿ  ರೂ . ಮೌಲ್ಯದ ಚಿನ್ನ ಪತ್ತೆಯಾಗಿದೆ.

ಇತರ ಎರಡು ಪ್ರಕಾರಗಳಲ್ಲಿ ಸುಮಾರು 30 ಲಕ್ಷ ರೂ . ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು , ವಿಮಾನ ನಿಲ್ದಾಣದ ಶೌಚಾಲಯದಲ್ಲಿ  ಎಸೆದು ಹೋಗಿದ್ದ 268 ಗ್ರಾಂ  ಹಾಗೂ ಕರ್ನಾಟಕ ನಿವಾಸಿಯೋರ್ವನಿಂದ 360 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು