ಕಾಸರಗೋಡು : ಕುಂಬಳೆ ಸಮೀಪದ ಕಿದೂರುನಲ್ಲಿ ಅಕ್ರಮವಾಗಿ ದಾಸ್ತಾನಿಡಲಾಗಿದ್ದ ಸುಮಾರು 500 ಕಿಲೋ ಗಿಂತ ಅಧಿಕ ಸುಡು ಮದ್ದುಗಳನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ವಶಪಡಿಸಿ ಕೊಂಡಿದ್ದು, ಓರ್ವ ನನ್ನು ಬಂಧಿಸಿದ್ದಾರೆ.
ಆರಿಕ್ಕಾಡಿ ಯ ಅಬೂಬಕ್ಕರ್ ಸಿದ್ದೀಕ್ ( ,41) ಬಂಧಿತ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ.