ಕಾಸರಗೋಡು : ಭಾವೈಕ್ಯದ ಕ್ಷೇತ್ರವೆಂದು ಪ್ರಸಿದ್ದಿ ಪಡೆದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ವರ್ಷಾವಧಿ ಉತ್ಸವ ದಲ್ಲಿ ಶಾಸಕ ಯು . ಟಿ ಖಾದರ್ ಕ್ಷೇತ್ರಕ್ಕೆ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರ ಉತ್ಸವವ ಸಮಿತಿ ವತಿಯಿಂದ ಶಾಸಕರನ್ನು ಸ್ವಾಗತಿಸಲಾಯಿತು. ನ್ಯಾಯವಾದಿ ಶಿವರಾಮ ಅಳ್ವ , ಸದಾಶಿವ ಉಳ್ಳಾಲ್ , ಈಶ್ವರ ಉಳ್ಳಾಲ್ , ನಾಗೇಶ್ ಮಂಜೇಶ್ವರ , ಖಲೀಲ್ ಬಜಾಲ್ , ಯೋಗೀಶ್ ಉದ್ಯಾವರ , ವೈಭವ್ ಶೆಟ್ಟಿ ತಲಪಾಡಿ , ಹರ್ಷಾದ್ ವರ್ಕಾಡಿ ಮೊದಲಾದವರು ಜೊತೆಗಿದ್ದರು.