News Karnataka Kannada
Sunday, April 28 2024
ಕಾಸರಗೋಡು

ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ವರ್ಷಾವಧಿ ಉತ್ಸವ

Kasaragod
Photo Credit :

ಕಾಸರಗೋಡು  : ಭಾವೈಕ್ಯದ  ಕ್ಷೇತ್ರವೆಂದು ಪ್ರಸಿದ್ದಿ ಪಡೆದ  ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ವರ್ಷಾವಧಿ ಉತ್ಸವ ದಲ್ಲಿ ಶಾಸಕ ಯು . ಟಿ  ಖಾದರ್  ಕ್ಷೇತ್ರಕ್ಕೆ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಕ್ಷೇತ್ರ ಉತ್ಸವವ ಸಮಿತಿ ವತಿಯಿಂದ ಶಾಸಕರನ್ನು ಸ್ವಾಗತಿಸಲಾಯಿತು.  ನ್ಯಾಯವಾದಿ ಶಿವರಾಮ ಅಳ್ವ ,  ಸದಾಶಿವ ಉಳ್ಳಾಲ್ , ಈಶ್ವರ ಉಳ್ಳಾಲ್ , ನಾಗೇಶ್ ಮಂಜೇಶ್ವರ , ಖಲೀಲ್ ಬಜಾಲ್ , ಯೋಗೀಶ್ ಉದ್ಯಾವರ ,  ವೈಭವ್ ಶೆಟ್ಟಿ  ತಲಪಾಡಿ  , ಹರ್ಷಾದ್ ವರ್ಕಾಡಿ ಮೊದಲಾದವರು ಜೊತೆಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು