ಬೀದರ್: ಬೀದರ್ ನಗರದ ಗಣೇಶ್ ಮೈದಾನದಲ್ಲಿ ನಡೆದ ಪ್ರಜಾ ಧ್ವನಿಯ ಬಹಿರಂಗ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಮುಖಂಡನ ಕೈಯಿಂದ ಹೂಗುಚ್ಛ ಕಿತ್ತೆಸೆದ ಘಟನೆ ನಡೆದಿದೆ.
ಸಿದ್ರಾಮಯ್ಯ ಅವರು ಕಾರ್ಯಕ್ರಮ ಉದೇಶಿಸಿ ತಮ್ಮ ಭಾಷಣ ಆರಂಭಿಸಿದ ಸಮಯಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ನವರಿಗೆ ಹೂಗುಚ್ಛ ಕೊಡಲು ಬರುತ್ತಿದ್ದಂತೆ ಕೋಪಗೊಂಡ ಸಿದ್ದು ಹೂಗುಚ್ಛ ಕಿತ್ತೆಸೆದು ವೇದಿಕೆ ಮೇಲೆ ಗರಂ ಆಗಿದ್ದಾರೆ.
ಕಾರ್ಯಕ್ರಮ ಮಾಡತ್ತಾ ಇದ್ದೀರಾ , ಒಂದು ಶಿಸ್ತು ಕಾಪಾಡೋದು ಗೋತ್ತಿಲ್ವಾ ಎಂದು ಕಾಂಗ್ರೆಸ್ ಮುಖಂಡ ಶಶಿ ಪಾಟೀಲ್ ಮೇಲೂ ಸಿದ್ದು ಗರಂ ಆಗಿದ್ದಾರೆ.