ಬೀದರ್: ಪ್ರಿಯಕರನ ಜೊತೆ ಸೇರಿಕೊಂಡು ಗಂಡನ ಕೊಲೆ ಮಾಡಿದ ಖತರ್ನಾಕ ಲೇಡಿ ಆ್ಯಂಡ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಅಮೀತ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ ಚೈತ್ರಾ ತನ್ನ ಪ್ರಯಕರನ ಜೊತೆ ಸೇರಿ ತನ್ನ ಗಂಡನನ್ನು ನವೆಂಬರ್ 11 ರಂದು ಪೋಮಾ ತಾಂಡಾ- ಅಲಿಯಂಬರ್ ಮಾರ್ಗ ಮದ್ಯದಲ್ಲಿ ಕೊಲೆ ಮಾಡಿ,ಅಪಘಾತ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದರು.
ಈ ಘಟನೆ ಸಂಬಂಧ ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಪತ್ನಿ ಚೈತ್ರಾ, ಪತ್ನಿ ಪ್ರಿಯಕರ ಹೊನ್ನಿಕೇರಿ ನಿವಾಸಿ ರವಿ ಪಾಟೀಲ್, ವೆಂಕಟ್ ಗಿರಿಮಾಜೆ, ಆಕಾಶ, ಸಿಕಂದರ್ ಶಹಾ ಆರೋಪಿಗಳು ಕಂಬಿ ಎನಿಸುತ್ತಿದ್ದಾರೆ.
.