News Karnataka Kannada
Saturday, May 04 2024
ಬೀದರ್

ಔರಾದ ಕ್ಷೇತ್ರದಿಂದ 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

Don't let the voter be a mute spectator at a political fair!
Photo Credit : News Kannada

ಔರಾದ್‌: ಬೀದ‌ರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಪೈಪೋಟಿ ಕಂಡು ಬಂದಿದೆ. ಬಿಜೆಪಿಯಿಂದ ಪ್ರಭು ಚವಾಣ್‌, ಕಾಂಗ್ರೆಸ್‌ನಿಂದ ಡಾ. ಭೀಮಸೇನರಾವ ಸಿಂಧೆ, ಜೆಡಿಎಸ್ ನಿಂದ ಜೈಸಿಂಗ್ ರಾಠೋಡ್ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ತಮ್ಮ ನಾಮಪತ್ರ ದಾಖಲಿಸಿದ್ದಾರೆ.

ವಿಜಯಕುಮಾರ (ಸ್ವತಂತ್ರ), ಡಾ. ಲಕ್ಷ್ಮಣ್ ಸೋರಳಿಕ‌ (ಕಲ್ಯಾಣ ರಾಜ್ಯ ಪ್ರಗತಿ (ಪಕ್ಷ), ಅಂಕುಶ ಬಾಲಪ್ಪ (ಕರ್ನಾಟಕ ರಾಷ್ಟ್ರ ನಮಿಸಿ), ರವೀಂದ್ರ ಸ್ವಾಮಿ (ಸ್ವತಂತ್ರ), ಬಾಬುರಾವ ಅಡಕೆ (ಎಎಪಿ), ಪ್ರಶಾಂತ ಮರೆಪ್ಪ (ಎಎಪಿ), ಅನೀಲ ರಾಠೋಡ್ (ರಾಷ್ಟ್ರೀಯ ಮರಾಠಾ ಪಾರ್ಟಿ), ಡಾ. ಎಂ.ಪಿ.ದಾರಕೇಶ್ವರಯ್ಯ (ಸ್ವತಂತ್ರ), ರಾಹುಲ್‌ ಬಾಬುರಾವ (ಸಮಾಜವಾದಿ ಜನತಾ ಪಾರ್ಟಿ), ಸಂತೋಷಕುಮಾರ ಮನೋಹರ (ಸ್ವತಂತ್ರ), ಗುಣವಂತೆ | ರಾವ (ಬಹುಜನ ಸಮಾಜ ಪಕ್ಷ), ನರಸಿಂಗ ತುಕಾರಾಮ (ಜನಹಿತ ಪಕ್ಷ) ದಿಂದ ನಾಮಪತ್ರ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು