News Karnataka Kannada
Tuesday, April 30 2024
ಚಿತ್ರದುರ್ಗ

ಆಶ್ರಮದ ತೊಟ್ಟಿಯಲ್ಲಿ ತಾಯಿ-ಮಗಳ ನಿಗೂಢ ಸಾವು ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್‌

ನಗರದ ಆಶ್ರಮವೊಂದರ ತೊಟ್ಟಿಯಲ್ಲಿ ತಾಯಿ,ಮಗಳ ಶವ ಪತ್ತೆಯಾಗಿತ್ತು ಈ ಪ್ರಕರಣಕ್ಕೆ ಇದೀಗ ಒಂದು ಟ್ವಿಸ್ಟ್‌ ಸಿಕ್ಕಿದೆ. ತಕ್ಷಣಕ್ಕೆ ಸಹಜ ಸಾವು ಎನಿಸಿದ್ದರು ಕೊಲೆ ಶಂಕೆ ವ್ಯಕ್ತವಾಗಿದೆ.
Photo Credit : NewsKarnataka

ಚಿತ್ರದುರ್ಗ: ನಗರದ ಆಶ್ರಮವೊಂದರ ತೊಟ್ಟಿಯಲ್ಲಿ ತಾಯಿ,ಮಗಳ ಶವ ಪತ್ತೆಯಾಗಿತ್ತು ಈ ಪ್ರಕರಣಕ್ಕೆ ಇದೀಗ ಒಂದು ಟ್ವಿಸ್ಟ್‌ ಸಿಕ್ಕಿದೆ. ತಕ್ಷಣಕ್ಕೆ ಸಹಜ ಸಾವು ಎನಿಸಿದ್ದರು ಕೊಲೆ ಶಂಕೆ ವ್ಯಕ್ತವಾಗಿದೆ.

ತುರುವನೂರು ರಸ್ತೆಯಲ್ಲಿನ ತಿಪ್ಪೇರುದ್ರಸ್ವಾಮಿ ‌ಆಶ್ರಮದಲ್ಲಿ ಹಲವು ವರ್ಷಗಳಿಂದ ಈ ಆಶ್ರಮದ ಪೂಜಾರಿಯಾಗಿರುವ ಸುರೇಶ್ ಪತ್ನಿ ಗೀತಾ (42) ಹಾಗೂ ಪುತ್ರಿ ಪ್ರಿಯಾಂಕಾ (20) ಅವರ ಮೃತದೇಹಗಳು ಆಶ್ರಮದಲ್ಲಿರುವ ನೀರಿನ ತೊಟ್ಟಿಯಲ್ಲಿ ನಿನ್ನೆ (ಮಂಗಳವಾರ) ರಾತ್ರಿ ಪತ್ತೆಯಾಗಿವೆ. ತಾಯಿ ಗೀತಾಳ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದರು. ನಂತೆರ ಗೋಡೆಯಲ್ಲಿ ಡೆತ್‌ ನೋಟ್‌ ಇದಕ್ಕೆ ಟ್ವಿಸ್ಟ್‌ ಕೊಟ್ಟಿದೆ. ಹಾಗಾಗಿ ಹೆಚ್ಚಿನ ಮಾಹಿತಿಗೆ ಮೃತದೇಹಗಳನ್ನು ಮರೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಬಡಾವಣೆ ಪೊಲೀಸರು ಈ ಬಗ್ಗೆ ಹಚ್ಚಿನ ತನಿಖೆ ನಡೆಸುತ್ತಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು