News Karnataka Kannada
Monday, April 29 2024
ಬೆಂಗಳೂರು

ಬೆಂಗಳೂರು: ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ನಟಿ ಸೌಂದರ್ಯ ಅವರಿಗೆ ” ಗಾನ ನಮನ “

S.P. Balasubrahmanyam and actress Soundarya receive "Gaana Namana"
Photo Credit : By Author

ಬೆಂಗಳೂರು: ಸ್ವರ ಮಾಂತ್ರಿಕಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇವರ ಹೆಸರು ಕೇಳುತ್ತಲೇ ನೆನೆಪಿಗೆ ಬರುವುದು ಇವರ ಅದ್ಭುತವಾದ ಕಂಠಸಿರಿ. ಇವರ ಹಾಡುಗಳು ಕೇವಲ ಕಿವಿಗಷ್ಟೇ ತಂಪಲ್ಲಮನಸ್ಸಿಗೂ ಅಷ್ಟೇ ಮುದ ನೀಡುವಂತದ್ದು. ತಮ್ಮ ಕಂಠ ಸಿರಿಯಿಂದಲೇ ಎಲ್ಲರ ಮನಸ್ಸು ಸೆಳೆದವರುಹಾಗೇ ನಟಿ ಸೌಂದರ್ಯ ಹೆಸರಿಗೆ ತಕ್ಕ ಹಾಗೇ ಸೌಂದರ್ಯವತಿಯೂ ಹೌದು. ಜೊತೆಗೆ ಪಾತ್ರವೇ ತಾನಾಗಿ ನಟಿಸುವ ಅದ್ಭುತವಾದ ನಟಿ ಇವರು. ತಮ್ಮ ನಟನೆಯಿಂದ ಇಂದಿಗೂ ಜನರ ಮನಸ್ಸಿನಲ್ಲಿ  ವಿಶೇಷ ಸ್ಥಾನ ಪಡೆದುಕೊಂಡವರು. ಈ ಇಬ್ಬರೂ ಸಾಧಕರಿಗೆ ‘ಗಾನ ನಮನ’ ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಮರ ಸೌಂದರ್ಯ ಫೌಂಡೇಷನ್ ರವರಿಂದ – ವಿಶೇಷ ಚೇತನ ಮಕ್ಕಳಿಗಾಗಿ ರೋಟರಿ ಬೆಂಗಳೂರು – ರಾಜ್ ಮಹಲ್ ವಿಲಾಸ್ ಸಹಯೋಗದೊಂದಿಗೆ “ತಾಳಮೇಳ” ಸಂಗೀತ ಸಂಜೆ ಯನ್ನು ಆಯೋಜಿಸಲಾಗಿದೆ .  ಎಸ್.ಪಿ.ಶೈಲಜಾ, ಎಸ್.ಪಿ.ಚರಣ್ ಹಾಗೂ ತಂಡದವರು ಗಾನ ನಮನ ಸಲ್ಲಿಸಲಿದ್ದಾರೆ. ಇದೆ ಜನವರಿ 29  ಭಾನುವಾರ ರಂದು ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು