ಬೆಂಗಳೂರು: ಆಯುಷ್ ಮಾನ್ ಭಾರತ್ ಡಿಜಿಟಲ್ಮಿಶಿನ್ ಯೋಜನೆಯಡಿಯಲ್ಲಿ ಎಲ್ಲರಿಗೂ ಆರೋಗ್ಯ ಕಾರ್ಡ್ ವಿತರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಕರ್ ಸೋಮವಾರ ಜೂನ್ 13 ರಂದು ತಿಳಿಸಿದರು.
ಎನ್ಎಎಸ್ಎಸ್ಸಿಒಎಮ್ ಅಯೋಜಿಸಿದ ‘ಆಯುಷ್ ಮಾನ್ ಭಾರತ್ ಡಿಜಿಟಲ್ ಮಿಶಿನ್’ ಕಾರ್ಯಕ್ರಮದಲ್ಲಿ ಮಾತ್ತಾನಾಡುತ್ತ ಎಲ್ಲಾ ವೈದ್ಯರುಗಳ ನೋಂದಾಣಿಯನ್ನು ಸಂಗ್ರಹಿಸಲಾಗುವುದು. ಸಮಗ್ರ ಆರೋಗ್ಯ ವ್ಯವಸ್ಥೆಯ ಅಭಿಯಾನದ ಭಾಗವಾಗಿ ಖಾಸಗಿ ಆಸ್ಪತ್ರೆಯೊಂದಿಗೆ ಸಕಾರಾತ್ಮಕ ಪಾಲುದಾರಿಕೆಯನ್ನು ಹೊಂದಲು ಅವರು ಉತ್ಸುಕತೆಯನ್ನು ವ್ಯಕ್ತಪಡಿಸಿದರು.
ಆಯುಷ್ ಮಾನ್ ಭಾರತ್ ಮಿಶಿನ್ ಕಾರ್ಯಕ್ರಮವು ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಅಂತರವನ್ನು ಕಡಿಮೆ ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.