News Karnataka Kannada
Monday, April 29 2024
ಬೆಂಗಳೂರು ನಗರ

ಒಮಿಕ್ರಾನ್‌ ಬಿಎ3, ಬಿಎ4, ಬಿಎ5 ಉಪತಳಿ ಪ್ರಕರಣ ವರದಿಯಾಗಿದೆ: ಡಾ. ಕೆ. ಸುಧಾಕರ್‌

ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ನನ್ನ ವೇದನೆ ಕಡಿಮೆ ಮಾಡಿ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಡಾ. ಕೆ ಸುಧಾಕರ್ ಮನವಿ ಮಾಡಿದ್ದಾರೆ.
Photo Credit :

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ  ಏರಿಕೆ ಕಾಣುತ್ತಿದ್ದು, ಜೂ. 2ರಿಂದ 9ವರೆಗೆ ಜೀನೋಮ್‌ ಸಿಕ್ವೇನ್ಸಿಂಗ್‌ಗೆ ಕಳುಹಿಸಲಾದ 44 ಮಾದರಿಗಳಲ್ಲಿ ಒಮಿಕ್ರಾನ್‌ ಬಿಎ3, ಬಿಎ4, ಬಿಎ5 ಉಪತಳಿ ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಕಳೆದೊಂದು ತಿಂಗಳಿನಲ್ಲಿ ಜೀನೋಮ್‌ ಸಿಕ್ವೇನ್ಸಿಂಗ್‌ ಕಳುಹಿಸಿದ ಮಾದರಿಯಲ್ಲಿ ಶೇ. 99.20ರಷ್ಟು ಪ್ರಕರಣಗಳಲ್ಲಿ ಒಮಿಕ್ರಾನ್‌ ದೃಢವಾಗಿದೆ.

2022ರ ಜೂ. 22ರ ವರೆಗೆ 2,215 ಕೊರೊನಾ ಪಾಸಿಟಿವ್‌ ಮಾದರಿಗಳನ್ನು ಜಿನೋಮ್‌ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ಶೇ. 99.20 ಮಾದರಿಗಳಲ್ಲಿ ಒಮಿಕ್ರಾನ್‌ ಹಾಗೂ ಉಪತಳಿಗಳು ವರದಿಯಾಗಿದೆ.

ಒಮಿಕ್ರಾನ್‌ ಬಿಎ2 ಉಪತಳಿಗೆ ಸಂಬಂಧಿಸಿದಂತೆ ಶೇ. 89.40ರಷ್ಟು ಪ್ರಕರಣ ದಾಖಲಾಗಿದೆ. ಡೆಲ್ಟಾ ಹಾಗೂ ಆಲ್ಫ ರೂಪಾಂತರಿ ಪ್ರಕರಣಗಳು ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು