News Karnataka Kannada
Sunday, April 28 2024
ಬೆಂಗಳೂರು ನಗರ

ಬೆಂಗಳೂರು: ನೈಟ್ ಕರ್ಪ್ಯೂ ಸಹಕರಿಸಿದ ಬೆಂಗಳೂರಿಗರಿಗೆ ಥ್ಯಾಕ್ಸ್ ಎಂದ ಕಮಲ್ ಪಂಥ್

Kamal Panth 03092021
Photo Credit :

ಬೆಂಗಳೂರು: ಜನರ ಸಹಕಾರದಿಂದ ನಿನ್ನೆಯ ಹೊಸವರ್ಷಾಚರಣೆ ಯಶಸ್ವಿಯಾಗಿದೆ ಎಂದು ಬೆಂಗಳೂರು ಜನತೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಧನ್ಯವಾದ ಅರ್ಪಿಸಿದ್ದಾರೆ.

ನಿನ್ನೆ ಯಾವುದೇ ಅಹಿತಕರ ಘಟನೆಗಳು‌ ಸಂಭವಿಸಿಲ್ಲ ಜನರು ಅವರ ಮನೆಗಳಲ್ಲಿ ಹೊಸ ವರ್ಷಾಚರಣೆ ಮಾಡಿದ್ದಾರೆ
ಎಲ್ಲರಿಗೂ ಧನ್ಯವಾದಗಳನ್ನ ಹೇಳಲು ಬಯಸುತ್ತೇನೆ.2022ಕ್ಕೆ ಕಾಲಿಟ್ಟಿದ್ದೇವೆ, ಈ ಸಂದರ್ಭದಲ್ಲಿ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.

ಡ್ರಗ್ಸ್ ಪ್ರಕರಣಗಳು ಏರಿಕೆಯಾದ ವಿಚಾರವಾಗಿ ಮಾತನಾಡಿದ ಇವರು ಡ್ರಗ್ಸ್ ದಂಧೆ ನಿನ್ನೆಗೆ ಕೊನೆಯಾಗಿಲ್ಲ.ನಾವೂ ಸಡಿಲಗೊಳಿಸಿದ್ರೆ ಅವ್ರು ಎಚ್ಚೆತ್ತುಕೊಳ್ತಾರೆ ಹೀಗಾಗಿ ಸಣ್ಣ ಸಣ್ಣ ಕ್ವಾಂಟಿಟಿ ಆದ್ರೂ ಸರಿ ಅದರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಆಗ್ತಿದೆ.ಹೀಗಾಗಿ ಡ್ರಗ್ಸ್ ವಿರುದ್ಧದ ಸಮರ ಮುಂದೆಯೂ ಇರಲಿದೆ.ಪೊಲೀಸರು ಇನ್ನಷ್ಟ ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು