ಬೆಂಗಳೂರು: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿಎಂ ಯಡಿಯೂರಪ್ಪ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಬಿಜೆಪಿ ಸಾಧನಾ ಸಮಾವೇಶದಲ್ಲಿ ಭಾವುಕರಾಗಿ ರಾಜಭವನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು.
’ನಿಮ್ಮೆಲ್ಲರ ಅಪ್ಪಣೆಯನ್ನು ಪಡೆದು ತೀರ್ಮಾಣ ಮಾಡಿದ್ದಾನೆ,. ಊಟದ ಬಳಿಕ ರಾಜಭವನಕ್ಕೆ ಹೋಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತದ್ದೇನೆ. ದುಃಖದಿಂದಲ್ಲ, ಖುಷಿಯಿಂದ ನೀಡುತ್ತಿದ್ದೇನೆ. 75 ವರ್ಷ ದಾಟಿದರೂ ಮತ್ತೆರಡು ವರ್ಷ ಅಧಿಕಾರ ನಡೆಸಲು ಅವಕಾಶ ನೀಡಿದ ಪ್ರಧಾನಿ, ಮೋದಿ, ಅಮಿತ್ ಶಾ, ಜೆ.ಪಿ ನಡ್ದ ಅವರಿಗೆ ಪದಗಳಲ್ಲಿ ಕೃತಜತ್ಞೆ ಸಲ್ಲಿಸಲು ಸಾಧ್ಯವಿಲ್ಲ’ ಎಂದು ಭಾವುಕರಾದರು.