News Karnataka Kannada
Saturday, May 18 2024
ವಿಜಯಪುರ

ವಿಜಯಪುರ: ಕಾಲುವೆಗೆ ಬಿದ್ದು ಇಬ್ಬರು ಸಾವು

Kasargod: Two youths die after taking bath in lake
Photo Credit : IANS

ವಿಜಯಪುರ: ಕಬ್ಬಿನ ಗದ್ದೆಗೆ ನೀರುಣಿಸಲು ಹೋಗಿದ್ದ ವ್ಯಕ್ತಿ ಮತ್ತು ಅವರ ಮಾವ ಕಾಲುವೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಅಶೋಕ ವೀರಬಸಪ್ಪ ಅಂಗಡಗೇರಿ ಮತ್ತು ಅಳಿಯ ಚಂದ್ರಶೇಖರ ಈರಪ್ಪ ಡೆಂಗಿ (40) ಎಂದು ಗುರುತಿಸಲಾಗಿದೆ.

ಡಿ.5ರ ಸೋಮವಾರ ಸಂಜೆ ಕಾಲುವೆಯಿಂದ ಜಮೀನುಗಳಿಗೆ ನೀರು ಬಿಡಲು ಮೊದಲು ಹೋಗಿದ್ದ ಅಶೋಕ ಎಂಬ ವ್ಯಕ್ತಿ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ನಂತರ, ತನ್ನ ಮಾವನ ರಕ್ಷಣೆಗೆ ಬಂದ ಅಳಿಯ ಚಂದ್ರಶೇಖರ್ ಕೂಡ ಕಾಲುವೆಗೆ ಇಳಿದು ಉಕ್ಕಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಹೋದರು.

ಡಿಸೆಂಬರ್ ೬ ರ ಮಂಗಳವಾರ ಅವರ ಮೃತದೇಹವನ್ನು ಹೊರತೆಗೆಯಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು