ಹಾವೇರಿ: ಮದುವೆ ಆದರು ನಿನ್ನೊಂದಿಗೆ ಬಾಳುವುದಿಲ್ಲ ಎಂದಿದಕ್ಕೆ ಮಾವನ ಮಗ ವಿಷ ತಿನ್ನಿಸಿ ನಂತರ ಯುವತಿನಿಯನ್ನು ನೇಣಿಗೆ ಹಾಕಿದ್ದಾನೆ. ಈ ಘಟನೆ ಹಾನಗಲ್ ಹೊರವಲಯದ ಬಚ್ಚವಳ್ಳಿ ರಸ್ತೆ ಬಳಿ ನಡೆದಿದೆ. ದೀಪಾ ಮಂಜಪ್ಪ ಗೊಂದಿ(21) ಮೃತ ರ್ದುದೈವಿ.
ದೀಪಾ ಮಡೂರು ಗ್ರಾಮದ ನಿವಾಸಿ. ಕಳೆದ ಒಂದು ತಿಂಗಳ ಹಿಂದೆ ಮಡೂರು ಮೃತ ದೀಪಾಳೊಂದಿಗೆ ಅರಳೇಶ್ವರ ಗ್ರಾಮದ ಮರಳೇಶ್ವರ ಬಾರ್ಕಿ(25) ಎನ್ನುವವನ ಜೊತೆ ನಿಶ್ಚಿತಾರ್ತವಾಗಿತ್ತು. ಆದರೆ ಆಕೆ ಮದುವೆ ಆದರು ನಿನ್ನ ಜೊತೆ ಬಾಳುವುದಿಲ್ಲ ಎಂದು ಹೇಳಿದ್ದಲು. ಈ ಕಾರಣಕ್ಕೆ ಆತ ದೀಪಾಳನ್ನು ಕೊಲೆ ಮಾಡಿದ್ದಾನೆ. ಏಪ್ರೀಲ್ 12 ಮದುವೆ ನಡೆಯಬೇಕಿತ್ತು ಆದರೆ ಮಾರ್ಚ್ 14ಕ್ಕೆ ಆತ ಆಕೆಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಬಚ್ಚವಳ್ಳಿ ಗ್ರಾಮದ ರಸ್ತೆಬದಿಯ ತೋಟ ಒಂದಕ್ಕೆ ಕೆರದೊಯ್ದು ಮೊದಲಿಗೆ ವಿಷ ತಿನ್ನಿಸಿ ನಂತರ ಆಕೆಯನ್ನು ನೇಣು ಹಾಕಿದ್ದಾನೆ. ಅವನಿಗೆ ಸೀಳು ತುಟಿ ಇರುವ ಕಾರಣ ಆಕೆ ನಿರಾಕರಿಸಿರುವುದಾಗಿ ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ.
ಮಾರ್ಚ್ 14 ರಂದು ಮೃತಳ ತಂದೆ ಹಾನಾಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಈ ಸಂಬಂಧ ಪೊಲೀಸರು ವಿಷ್ಲೇಶಣೆ ಮಾಡಿ ಕೊನೆಗೂ ಕೊಳೆತ ಶವ ಪತ್ತೆ ಆಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…