News Karnataka Kannada
Sunday, April 28 2024
ಹಾವೇರಿ

ನಿಶ್ಚಿತಾರ್ತ ಮಾಡಿಕೊಂಡು ಕೆಲವೇ ದಿನಕ್ಕೆ ಯುವತಿ ಕೊಲೆ

ಮದುವೆ ಆದರು ನಿನ್ನೊಂದಿಗೆ ಬಾಳುವುದಿಲ್ಲ ಎಂದಿದಕ್ಕೆ ಮಾವನ ಮಗ ವಿಷ ತಿನ್ನಿಸಿ ನಂತರ ಯುವತಿನಿಯನ್ನು ನೇಣಿಗೆ ಹಾಕಿದ್ದಾನೆ. ಈ ಘಟನೆ ಹಾನಗಲ್‌ ಹೊರವಲಯದ ಬಚ್ಚವಳ್ಳಿ ರಸ್ತೆ ಬಳಿ ನಡೆದಿದೆ. ದೀಪಾ ಮಂಜಪ್ಪ ಗೊಂದಿ(21) ಮೃತ ರ್ದುದೈವಿ.
Photo Credit : NewsKarnataka

ಹಾವೇರಿ: ಮದುವೆ ಆದರು ನಿನ್ನೊಂದಿಗೆ ಬಾಳುವುದಿಲ್ಲ ಎಂದಿದಕ್ಕೆ ಮಾವನ ಮಗ ವಿಷ ತಿನ್ನಿಸಿ ನಂತರ ಯುವತಿನಿಯನ್ನು ನೇಣಿಗೆ ಹಾಕಿದ್ದಾನೆ. ಈ ಘಟನೆ ಹಾನಗಲ್‌ ಹೊರವಲಯದ ಬಚ್ಚವಳ್ಳಿ ರಸ್ತೆ ಬಳಿ ನಡೆದಿದೆ. ದೀಪಾ ಮಂಜಪ್ಪ ಗೊಂದಿ(21) ಮೃತ ರ್ದುದೈವಿ.

ದೀಪಾ ಮಡೂರು ಗ್ರಾಮದ ನಿವಾಸಿ. ಕಳೆದ ಒಂದು ತಿಂಗಳ ಹಿಂದೆ ಮಡೂರು ಮೃತ ದೀಪಾಳೊಂದಿಗೆ ಅರಳೇಶ್ವರ ಗ್ರಾಮದ ಮರಳೇಶ್ವರ ಬಾರ್ಕಿ(25) ಎನ್ನುವವನ ಜೊತೆ ನಿಶ್ಚಿತಾರ್ತವಾಗಿತ್ತು. ಆದರೆ ಆಕೆ ಮದುವೆ ಆದರು ನಿನ್ನ ಜೊತೆ ಬಾಳುವುದಿಲ್ಲ ಎಂದು ಹೇಳಿದ್ದಲು. ಈ ಕಾರಣಕ್ಕೆ ಆತ ದೀಪಾಳನ್ನು ಕೊಲೆ ಮಾಡಿದ್ದಾನೆ. ಏಪ್ರೀಲ್‌ 12 ಮದುವೆ ನಡೆಯಬೇಕಿತ್ತು ಆದರೆ ಮಾರ್ಚ್‌ 14ಕ್ಕೆ ಆತ ಆಕೆಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಬಚ್ಚವಳ್ಳಿ ಗ್ರಾಮದ ರಸ್ತೆಬದಿಯ ತೋಟ ಒಂದಕ್ಕೆ ಕೆರದೊಯ್ದು ಮೊದಲಿಗೆ ವಿಷ ತಿನ್ನಿಸಿ ನಂತರ ಆಕೆಯನ್ನು ನೇಣು ಹಾಕಿದ್ದಾನೆ. ಅವನಿಗೆ ಸೀಳು ತುಟಿ ಇರುವ ಕಾರಣ ಆಕೆ ನಿರಾಕರಿಸಿರುವುದಾಗಿ ಪೊಲೀಸ್‌ ತನಿಖೆ ವೇಳೆ ತಿಳಿಸಿದ್ದಾನೆ.

ಮಾರ್ಚ್‌ 14 ರಂದು ಮೃತಳ ತಂದೆ ಹಾನಾಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಈ ಸಂಬಂಧ ಪೊಲೀಸರು ವಿಷ್ಲೇಶಣೆ ಮಾಡಿ ಕೊನೆಗೂ ಕೊಳೆತ ಶವ ಪತ್ತೆ ಆಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು