ಗದಗ: ಹಣ ಹಂಚಿಕೆಯ ವಿಚಾರವಾಗಿ ತಂದೆಯನ್ನೆ ರಾಡ್ನಿಂದ ಹೊಡೆದು ಮಕ್ಕಳು ಕೊಲೆ ಮಾಡಿದ್ದಾರೆ. ಈ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಕರಿಯಲ್ಲಪ್ಪನವರ್ (52) ಮೃತ ದುರ್ದೈವಿ.
ಮೃತ ವಿವೇಕಾನಂದ ಕರಿಯಲ್ಲಪ್ಪನವರ್ ಅವರು ಇತೀಚೆಗೆ ತಮ್ಮ ಜಮಿನನ್ನು ಮಾರಿದ್ದರು ಅದರಿಂದ ಬಂದ ಹಣದ ಹಂಚಿಕೆ ವಿಚಾರವಾಗಿ ಮೊದಲನೇ ಹೆಂಡತಿ ಮಕ್ಕಳು ಮನೆಗೆ ಬಂದು ತಂದೆಯನ್ನು ಕೂಡಿ ಹಾಕಿ ರಾಡ್ ನಿಂದ ಹಲ್ಲೆ ಮಾಡಿದ್ದಾರೆ ತೀವ್ರ ಗಾಯಗೊಂಡಿದ್ದ ವಿವೇಕಾನಂದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಯ ಮಧ್ಯದಲ್ಲೇ ಸಾವನಪ್ಪಿದ್ದಾರೆ. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.