ಹುಬ್ಬಳ್ಳಿ: ನಾಳೆ ಮತದಾನ ವಿರುವ ಹಿನ್ನಲೆ ನಗರದಲ್ಲಿ ಸಕಲ ಸಿದ್ಧತೆ ಭರದಿಂದ ಸಾಗಿದೆ. ಆದರೆ ಇದೀಗ ಮಳೆರಾಯ ಬ್ರೇಕ್ ಹಾಕಿದೆ.
ನಗರದಾದ್ಯಂತ ಮಳೆಯ ಭಾರಿ ಆರ್ಭಟ ಶುರುವಾಗಿದೆ. ಗುಡುಗು, ಸಿಡಿಲು ಸಹಿತವಾಗಿ ವರುಣ ಸುರಿಯುತ್ತಿದೆ. ಮಳೆಯಿಂದಾಗಿ ವಿವಿಧ ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಜನರು ಪರದಾಡುವ ಸ್ಥಿತಿ ನೀರ್ಮಾಣವಾಗಿದೆ.