News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ನವಲಗುಂದದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ರೈತರು

ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯರ ಭೇಟಿ ಹಾಗೂ ಬೆಂಗಳೂರಲ್ಲಿ ನಡೆಯಲಿರುವ ಕನ್ನಡ ಜಾಗೃತಿ ವೇದಿಕೆ ಸಮಾವೇಶಕ್ಕೆ ವಾಟಾಳ್ ನಾಗರಾಜ ಬುಲಾವ್ ಹಿನ್ನೆಲೆ ನವಲಗುಂದ ರೈತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಮಹದಾಯಿ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಪ್ರಾರಂಭಿಸುವ ಕುರಿತು, ಬೆಳೆ ಪರಿಹಾರ, ಬರಪರಿಹಾರ, ರೈತರ ಸಾಲಮನ್ನಾ ಕುರಿತು ಚರ್ಚಿಸಲಾಗುವುದು ಎಂದರು.
Photo Credit : News Kannada

ನವಲಗುಂದ: ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯರ ಭೇಟಿ ಹಾಗೂ ಬೆಂಗಳೂರಲ್ಲಿ ನಡೆಯಲಿರುವ ಕನ್ನಡ ಜಾಗೃತಿ ವೇದಿಕೆ ಸಮಾವೇಶಕ್ಕೆ ವಾಟಾಳ್ ನಾಗರಾಜ ಬುಲಾವ್ ಹಿನ್ನೆಲೆ ನವಲಗುಂದ ರೈತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಮಹದಾಯಿ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಪ್ರಾರಂಭಿಸುವ ಕುರಿತು, ಬೆಳೆ ಪರಿಹಾರ, ಬರಪರಿಹಾರ, ರೈತರ ಸಾಲಮನ್ನಾ ಕುರಿತು ಚರ್ಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಸ್.ಬಿ.ಪಾಟೀಲ, ಮಲ್ಲೇಶ ಉಪ್ಪಾರ, ಯಲ್ಲಪ್ಪ ದಾಡಿಬಾವಿ, ಸಿದ್ದಲಿಂಗಪ್ಪ ಹಳ್ಳದ, ಗಂಗಪ್ಪ ಸಂಗಟಿ, ಬಸನಗೌಡ ಹುಣಸಿಕಟ್ಟಿ ಗೋವಿಂದರೆಡ್ಡಿ ಮೊರಬದ, ಕೆ.ಬಿ. ತಳವಾರ, ಬಸವರಾಜ ಬಳ್ಕೊಳ್ಳಿ, ರುದ್ರಪ್ಪ ಕಾತ್ರಳ, ಚಾಹುಸೇನ್, ಬಾಂಬೆ ಮೇಸ್ತ್ರಿ ಅನೇಕ ರೈತರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು