ಹುಬ್ಬಳ್ಳಿ : ಡಿಕೆಶಿ ಅವರು ಹೇಳಿಕೆ ನೀಡಿರುವ ಭಜರಂಗ ದಳ ಆಂಜನೇಯ ಎನ್ನ ಸಂಬಂಧವೂ ಅದೇ ರಾಮ ಹನಮ ಸಂಬಂಧ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಮತ್ತೊಮ್ಮೆ ಭಾವನೆಗಳಿಗೆ ಧಕ್ಕೆ ಮಾಡಿ ಪ್ರಶ್ನಿಸುವ ಹಾಗೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಮ್ಮ ಕಾರ್ಯಕ್ರಮದಲ್ಲಿ ಮಾಡತ್ತಾ ಇದ್ದವೆ. ಅವರು ಭರವಸೆ ಮೇಲೆ ಮಾಡತ್ತಾ ಇದ್ದಾರೆ ಜನ ತೀರ್ಮಾನ ಮಾಡತ್ತಾರೆ. ಜಾತಿ ಧರ್ಮ ಕೋಮು ಗಳ ಮಧ್ಯೆ ಭಾವನೆಗಳ ಕೆದುಕುವ ಕೆಲಸ ಮಾಡುವುದನ್ನು ಕಾಂಗ್ರೆಸ್ ಬೀಡಬೇಕು. ಇದು ಅವರ ಹತಾಶ ತನ ತೋರಿಸುತ್ತದೆ. ತುಷ್ಟಿಕರಣ ರಾಜಕಾರಣ ಇದನ್ನು ಮಾಡಲು ಹಚ್ಚೀದೆ.ಕಾಂಗ್ರೆಸ್ ಎಲ್ಲ ನಾಯಕರು ತಳಮಳ ಗೊಂಡಿದ್ದಾರೆ. ಪಿಎಫ್ಐ ಬ್ಯಾನ್ ಆಗಿದೆ ಎಂದರು.