ನವಲಗುಂದ: ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಕಲ್ಮಶ ತಲವಾಯಿ ಎನ್ನುವ ರೈತ ವಿಶೇಷವಾಗಿ ತನ್ನ ಬೈಕ್ ಗೆ ತಾವೇ ನಿರ್ಮಿಸಿರುವ ಸೈಕಲ್ ಮೂಲಕ ಎಡೆಯನ್ನು ಹೊಡೆದಿದ್ದಾನೆ.
ರಾಸುಗಳ ಮೂಲಕ ಈ ಕಾರ್ಯವನ್ನು ಮಾಡುತ್ತಾರೆ. ಎತ್ತುಗಳು ದುಬಾರಿ ಆಗಿರುವ ಕಾರಣ ಈ ರೈತ ಬೈಕ್ ಮೂಲಕವೇ ತನ್ನ ಹೊಲವನ್ನು ಎಡೆ ಹೊಡೆದು ಮಾದರಿಯಾಗಿದ್ದಾನೆ.