ಬೆಳಗಾವಿ: ಜಿಲ್ಲೆಯ ಕಾಗವಾಡ ಪೊಲೀಸರು ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಒರ್ವ ಯುವಕನನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ 21 ವರ್ಷದ ಯುವಕ ಬಂಧಿತ. ಈತನೊಂದಿಗೆ ಸಂಪರ್ಕದಲ್ಲಿದ್ದ ದೆಹಲಿಯ ಇನ್ನೊಬ್ಬ ವ್ಯಕ್ತಿ ಮೇಲೂ ಎಫ್ಐಆರ್ ದಾಖಲಾಗಿದೆ.
ದೆಹಲಿಯ ವ್ಯಕ್ತಿ ಜತೆಗೆ ಈತ ಸಂಪರ್ಕದಲ್ಲಿದ್ದ. ರೇಹಾನ್ ಹೆಸರೂ ಕೃತ್ಯದಲ್ಲಿದೆ. ಆದರೆ ಆತನ ಬಂಧನದ ವಿಷಯ ಖಚಿತವಾಗಿಲ್ಲ. ಜುಲೈ 31ರಂದೇ ಕಾಗವಾಡ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.