News Karnataka Kannada
Monday, April 29 2024
ಬಾಗಲಕೋಟೆ

ಬಾಗಲಕೋಟೆ: ಶಾಸಕರ ವಿರುದ್ಧ ಬಣಜಿಗ ಸಮಾಜದ ಸದಸ್ಯರ ಪ್ರತಿಭಟನೆ

Kalaghatgi bandh on September 20: BJP leader Shashidhar Nimbannavar
Photo Credit : Twitter

ಬಾಗಲಕೋಟೆ: ಬಣಜಿಗ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ವಿರುದ್ಧ ಪಟ್ಟಣದ ಬಣಜಿಗ ಸಮಾಜ ಬಾಂಧವರು ಬುಧವಾರ ನವೆಂಬರ್ 16 ರಂದು ಬೃಹತ್ ಪ್ರತಿಭಟನೆ  ನಡೆಸಿದರು.

ತೋನಪಿನಮಠ ಸಮಾಜದ ಹಿರಿಯರಾದ ಚಂದ್ರು ಗೊಂದಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯ ಮಾತನಾಡಿ, ವಿಜಯಪುರ ಜಿಲ್ಲೆಯ ಹುನಗುಂದ ಮತ್ತು ವಿಧಾನಸಭಾ ಕ್ಷೇತ್ರಗಳ ಮತದಾರರು ಮುಂಬರುವ ಚುನಾವಣೆಯಲ್ಲಿ ಬಣಜಿಗ ಸಮಾಜದ ಆತ್ಮಗೌರವಕ್ಕೆ ಧಕ್ಕೆ ತಂದಿರುವ ಇಬ್ಬರ ವಿರುದ್ಧ ಮತ ಚಲಾಯಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದರು.

ಮುಖಂಡರಾದ ಮಹಾಲಿಂಗಪ್ಪ ಸಿ.ಕುಲ್ಲೊಳ್ಳಿ, ಗಿರೀಶ್ ಮುತ್ತೂರ, ಚನಬಸು ಹುರಕ್ಕಡ್ಲಿ ಮಾತನಾಡಿ, ಬಸವಣ್ಣನವರ ಕಾಯಕ ತತ್ವದಡಿ ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಮಾದರಿಯಾಗಿ ಬದುಕುತ್ತಿರುವ ಸಮಾಜ ಬಣಜಿಗ ಸಮಾಜವಾಗಿದೆ. ಬಣಜಿಗ ಸಮಾಜ ಒಗ್ಗಟ್ಟು ಪ್ರದರ್ಶಿಸಿ ಇಂತಹವರಿಗೆ ಸಮಯ ಬಂದಾಗ ತಕ್ಕ ಪಾಠ ಕಲಿಸಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು