News Karnataka Kannada
Thursday, May 02 2024
ಕರ್ನಾಟಕ

ಕನ್ನಡ ರಾಜ್ಯೋತ್ಸವ: ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ಸಚಿವರ ಪಟ್ಟಿ ರಿಲೀಸ್

Vidhanaswada 15082021
Photo Credit :

2021ನೇ ಸಾಲಿನ ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕಾಗಿ ಸಚಿವರನ್ನು ನೇಮಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, 2021ರ ನವೆಂಬರ್ 01ರಂದು ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ( ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ) ಈ ಕೆಳಗೆ ಸೂಚಿಸಿದಂತೆ ಸಚಿವರುಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದು ತಿಳಿಸಿದೆ.

ಬೆಳಗಾವಿ – ಸಚಿವ ಗೋವಿಂದ ಎಂ ಕಾರಜೋಳ
ಶಿವಮೊಗ್ಗ – ಸಚಿವ ಕೆ.ಎಸ್.ಈಶ್ವರಪ್ಪ
ಚಿತ್ರದುರ್ಗ – ಸಚಿವ ಬಿ.ಶ್ರೀರಾಮುಲು
ಬಾಗಲಕೋಟೆ – ಉಮೇಶ್ ಕತ್ತಿ
ದಕ್ಷಿಣ ಕನ್ನಡ – ಎಸ್ ಅಂಗಾರ
ತುಮಕೂರು – ಸಚಿವ ಜೆ.ಸಿ.ಮಾಧುಸ್ವಾಮಿ
ಚಿಕ್ಕಮಗಳೂರು – ಗೃಹ ಸಚಿವ ಅರಗ ಜ್ಞಾನೇಂದ್ರ
ರಾಮನಗರ – ಸಚಿವ ಡಾ.ಅಶ್ವತ್ಥನಾರಾಯಣ ಸಿಎನ್
ಗದಗ – ಸಚಿವ ಸಿಸಿ ಪಾಟೀಲ್
ವಿಜಯನಗರ – ಆನಂದ್ ಸಿಂಗ್
ಕೊಡಗು – ಕೋಟಾ ಶ್ರೀನಿವಾಸ ಪೂಜಾರಿ
ಬೀದರ್ – ಪ್ರಭು ಚೌವ್ಹಾಣ್
ಕಲಬುರ್ಗಿ – ಮರುಗೇಶ್ ನಿರಾಣಿ
ಉತ್ತರ ಕನ್ನಡ – ಶಿವರಾಂ ಹೆಬ್ಬಾರ್
ಮೈಸೂರು – ಎಸ್ ಟಿ ಸೋಮಶೇಖರ್
ಹಾವೇರಿ – ಬಿ.ಸಿ.ಪಾಟೀಲ್
ದಾವಣಗೆರೆ – ಭರತಿ ಬಸವರಾಜ
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್
ಹಾಸನ – ಕೆ.ಗೋಪಾಲಯ್ಯ
ವಿಜಯಪುರ – ಶಶಿಕಲಾ ಜೊಲ್ಲೆ
ಬೆಂಗಳೂರು ಗ್ರಾಮಾಂತರ – ಎಂ.ಟಿ.ಬಿ.ನಾಗರಾಜ್
ಮಂಡ್ಯ – ಡಾ.ಕೆ.ಸಿ.ನಾರಾಯಣಗೌಡ
ಉಡುಪಿ – ವಿ.ಸುನೀಲ್ ಕುಮಾರ್
ಕೊಪ್ಪಳ – ಹಾಲಪ್ಪ ಆಚಾರ್
ಧಾರವಾಡ – ಶಂಕರ್ ಬಿ ಮುನೇನಕೊಪ್ಪ
ಕೋಲಾರ – ಮುನಿರತ್ನ
ಚಾಮರಾಜನಗರ – ಜಿಲ್ಲಾಧಿಕಾರಿ
ರಾಯಚೂರು – ಜಿಲ್ಲಾಧಿಕಾರಿ
ಬಳ್ಳಾರಿ – ಜಿಲ್ಲಾಧಿಕಾರಿ
ಯಾದಗಿರಿ – ಜಿಲ್ಲಾಧಿಕಾರಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು