ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಅಜ್ಮಾನ್ ಇದರ ಮಹಾ ಸಭೆಯು ಜನಾಬ್.ಹಸನಬ್ಬ ಕೊಳ್ನಾಡ್ ರವರ ನಿವಾಸದಲ್ಲಿ ನಡೆಯಿತು.
ಸಭೆಯು ಜನಾಬ್.ಅಬೂಬಕ್ಕರ್ ಮದನಿ ಕೆಮ್ಮಾರರವರ ದುವಾದೊಂದಿಗೆ ಘಟಕ ದ ಅಧ್ಯಕ್ಷರಾದ ಜನಾಬ್.ಹಸನಬ್ಬ ಕೊಳ್ನಾಡ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅತಿಥಿಗಳಾಗಿ ಯು.ಎ.ಇ.ರಾಷ್ಟೀಯ ಸಮಿತಿ ನೇತಾರರಾದ ಜನಾಬ್.ಇಕ್ಬಾಲ್ ಹೆಜಮಾಡಿ, ಜನಾಬ್.ಹುಸೈನ್ ಹಾಜಿ ಕಿನ್ಯ, ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ, ಜನಾಬ್.ಯುಸುಪ್ ಅರ್ಲಪದವು, ಜನಾಬ್. ಇಬ್ರಾಹಿಂ ಹಾಜಿ ಕಿನ್ಯ, ಜನಾಬ್.ಅಬ್ದುಲ್ ರಜಾಕ್ ಮುಟ್ಟಿಕಲ್, ಜನಾಬ್.ಹಾಜಿ .ಅಬ್ದುಲ್ ರಹಿಮಾನ್ ಸಂಟ್ಯಾರ್, ಜನಾಬ್.ಅಬ್ಬಾಸ್ ಪಾಣಾಜೆ ರವರು ಉಪಸ್ಥಿತರಿದ್ದರು. ಜನಾಬ್.ಹುಸೈನ್ ಹಾಜಿ ಕಿನ್ಯ ಚುನಾವಣಾಧಿಕಾರಿ ಯಾಗಿ 2016 – 17 ಸಾಲಿನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರು : ಜನಾಬ್. ಅಬೂಬಕ್ಕರ್ ಮದನಿ ಕೆಮ್ಮಾರ
ಅಧ್ಯಕ್ಷರು : ಜನಾಬ್. ಹಸನಬ್ಬ ಕೊಳ್ನಾಡ್
ಉಪಾದ್ಯಕ್ಷರು : ಜನಾಬ್ ಅಬ್ದುಲ್ ಖಾದರ್ ಸಅದಿ, ಜನಾಬ್. ಆದಂ ಈಶ್ವರಮಂಗಿಲ, ಜನಾಬ್. ಅಬ್ದುಲ್ಲ ಹಾಜಿ ಬೀಜಾಡಿ
ಪ್ರದಾನ ಕಾರ್ಯದರ್ಶಿ : ಜನಾಬ್. ಫಾರುಕ್ ಅನೇಕಲ್
ಜೊತೆ ಕಾರ್ಯದರ್ಶಿ : ಜನಾಬ್. ನಜೀರ್ ಕಣ್ಣಂಗಾರ್ , ಜನಾಬ್. ಮುಸ್ತಪ ಕೊಳ್ನಾಡ್ , ಜನಾಬ್. ಅಬ್ದುಲ್ ಖಾದರ್.ಕೆ
ಕೋಶಾದಿಕಾರಿ : ಜನಾಬ್. ಹಿದಾಯತ್ ತುಂಬೆ
ಲೆಕ್ಕ ಪರಿಶೋದಕರು : ಜನಾಬ್.ಸಮೀರ್ ಕೊಳ್ನಾಡ್
ಸಂಚಾಲಕರು : ಜನಾಬ್. ಇಬ್ರಾಹಿಂ ಕೇದಿಗೆ, ಜನಾಬ್. ಸಿದ್ದಿಕ್ ಅಮಾನಿ, ಜನಾಬ್. ಸಂಶುದ್ದೀನ್ , ಜನಾಬ್. ಶಬೀರ್ ಕೊಳ್ನಾಡ್ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜನಾಬ್.ಅದಂ ಈಶ್ವರಮಂಗಿಲ ಸ್ವಾಗತಿಸಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಡಕೊನೆಯಲ್ಲಿ ಸಭೆಯ ತಿರ್ಮಾನಿಸಿದಂತೆ ಜನಾಬ್.ಮುಜೀಬ್ ಸಅದಿ ರವರ ನೇತೃತ್ವದಲ್ಲಿ ಜನಾಬ್. ಅಬೂಬಕ್ಕರ್ ಮದನಿ ಕೆಮ್ಮಾರ, ಜನಾಬ್ ಅಬ್ದುಲ್ ಖಾದರ್ ಸಅದಿ, ಜನಾಬ್. ಸಿದ್ದಿಕ್ ಅಮಾನಿ ಉಪಸ್ಥತಿಯಲ್ಲಿ ಮಾಸಿಕ ಅಸ್ಮಾಹುಲ್ ಹುಸ್ನಾ ದಿಕ್ರ್ ಮಜ್ಲಿಸ್ ಅನ್ನು ಪ್ರಾರಂಬಿಸಲಾಯಿತು. ಜನಾಬ್.ಪಾರೂಕ್ ಅನೇಕಲ್ ರವರು ಧನ್ಯವಾದ ಸಮರ್ಪಿಸಿದರು.