Categories: ಅಂಕಣ

ಇವರು ಸ್ಪೆಷಲ್ ಅಲ್ಲ ಇವರನ್ನು ಅರ್ಥ ಮಾಡಿಕೊಳ್ಳದ ನಾವು ಸ್ಪೆಷಲ್

ಹೆಚ್ಚಾಗಿ ನಾವು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಕಲಿಯುವಂತಹ ವಿಷಯಗಳು ಹೆಚ್ಚಾಗಿರುತ್ತವೆ.ನಮ್ಮ ಮನೆಯವರು ಕಲಿಸುವ ಪಾಠವು ಭಿನ್ನವಾಗಿರುತ್ತದೆ. ನಾವು ಶಾಲೆಗಳಲ್ಲಿ ಕಲಿಸುವ ಪಾಠ ಭವಿಷ್ಯದ ಹಾದಿಗೆ ಮುನ್ನುಡಿಯನ್ನು ಬರೆಯುತ್ತದೆ ಬದುಕಿಗೆ ದಾರಿ ದೀಪವಾಗುತ್ತದೆ.

ಕೆಲವೊಂದು ಸಲ ನಮ್ಮಗಿಂತ ಚಿಕ್ಕವರು ಒಳ್ಳೆಯ ಪಾಠವನ್ನು ಕಲಿಸುತ್ತಾರೆ. ಒಂದು ವಿಶೇಷ ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವೊಂದು ಸಿಕ್ಕಿತ್ತು. ಅಲ್ಲಿ ಹೊದಗ ಕಂಡಂತಹ ದೃಶ್ಯ ಮನಸೂರೆಗೊಳಿಸುವಂತದು. ಎಲ್ಲೆಲೂ ಬಣ್ಣದ ಚಿಟ್ಟೆಗಳಂತೆ ಕಾಣಿಸುತ್ತಿದ್ದ ಮುದ್ದು ಮಕ್ಕಳು. ಸ್ಟೇಜ್ ಆಸುಪಾಸು ಒಡಾಡುತ್ತಿರುವ ದೃಶ್ಯ ಸುಂದರ.

ಅಲ್ಲೇ ಕುರ್ಚಿಯಲ್ಲಿ ಕುಳಿತು ಕೊಂಡು ಸುಂದರ ಸಂಜೆಯ ಮದುರ ಕ್ಷಣಗಳನ್ನು ಆನಂದಿಸುವಾಗಲೇ ನನ್ನ ಪಕ್ಕದ ಕುರ್ಚಿಯಲ್ಲಿ ತಮ್ಮ ನೃತ್ಯಕ್ಕೆ ಸಜ್ಜಾಗಿ ಒಂದಿಷ್ಟು ಮಕ್ಕಳು ಬಂದು ಕುಳಿತರು. ಪಿಂಕ್ ಡ್ರೇಸ್, ಕೆನ್ನೆಗೆ ಪಿಂಕ್ ಮೇಕಪ್ ಹಾಕಿಕೊಂಡ ಮಕ್ಕಳು ಮುದ್ದು ಮುದ್ದಾಗಿ ಕಾಣುತ್ತಿದ್ದರು.
ಆ ಮಕ್ಕಳನ್ನು ಮಾತಾನಾಡಿಸುವ ಅನ್ನಿಸಿತ್ತು. ಮತಾನಾಡಿಸಿದೆ. ನಿಮ್ಮದು ಡ್ಯಾನ್ಸ್ ಮಾಡೊದ ಅಥವ ಹಾಡು ಹಾಡುವುದ ಎಂದು ಕೇಳಿದೆ ಅದಕ್ಕೆ ಆ ಮಗು ಇಲ್ಲ ನಮ್ಮದು ಡ್ಯಾನ್ಸ್ ಅಂದಳು. ನೀವು ಯಾವ ಸ್ಕೂಲ್, ಎಷ್ಟನೇ ತರಗತಿ ನಿಮ್ಮ ಹೆಸರೇನು ಕೇಳಿದೆ. ಆ ಮಗು ಸಹಜ ಮುಗ್ಧತೆಯಿಂದ ಎಲ್ಲವನ್ನೂ ಹೇಳಿತು.

ಅಷ್ಟರಲ್ಲೆ ಆ ಮಗುವಿನ ಪಕ್ಕ ಕೂತ್ತಿದ್ದ ಅವಳ ಗೆಳತಿ ನೀನು ಯಾಕೆ ಆ ಆಂಟಿಯ ಜೋತೆ ಮಾತಾನಾಡಿದು, ನಮ್ಮ ಮೀಸ್ ಏನು ಹೇಳಿದು , ಪರಿಚಯ ಇಲ್ಲದವರ ಹತ್ತಿರ ಮಾತಾನಾಡಬಾರದು. ನೀನು ಯಾಕೆ ಮಾತ್ತಾನಡಿದ್ದು ಎಂದು ಆ ಮಗುವಿನ ಗೆಳತಿ ದಬ್ಬಾಯಿಸಲು ಶುರು ಮಾಡಿದ್ದಳು. ಇಲ್ಲಿ ನನಗೆ ಅರ್ಥವಾಗಿದು ಇವರು ಸ್ಪೆಷಲ್ ಅಲ್ಲ ನಾವು ಸ್ಪಷಲ್ ಅಂತ.

Ashika S

Recent Posts

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

8 mins ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

2 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

2 hours ago

ರಸ್ತೆಯಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್ ಅನ್ನು ಶಾಸಕ ಎ.ಮಂಜುಗೆ ಕೊಟ್ಟಿದ್ದೆ: ನವೀನ್ ಗೌಡ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್ ಗೌಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಪೋಸ್ಟ್ ಭಾರೀ…

2 hours ago

ಡಿಫರೆಂಟ್ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟ ನಟ ಮಿತ್ರ

ಕನ್ನಡದ ಹಾಸ್ಯನಟ ಮಿತ್ರ ಇದೀಗ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರದಲ್ಲಿ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

3 hours ago

ಶೀಘ್ರದಲ್ಲೇ ಎರ್ನಾಕುಲಂನಿಂದ ಬೆಂಗಳೂರಿಗೆ ವಂದೇ ಭಾರತ್ ಆರಂಭ

ಲೋಕಸಭೆ ಚುನಾವಣೆ ಮುಗಿದ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕೊಚ್ಚಿಯ ಎರ್ನಾಕುಲಂನಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಲಿದೆ.

3 hours ago