Categories: ಅಂಕಣ

ಸಿನಿಮಾ-ಕಥೆ ಆಧರಿಸಿದ ಪುಸ್ತಕ ರವಿ ಬೆಳಗೆರೆಯ “ಹಂತಕಿ ಐ ಲವ್ ಯು”

ಈ ಪುಸ್ತಕವು 1992 ರ ಅಮೇರಿಕನ್ ಕಾಮಪ್ರಚೋದಕ ಥ್ರಿಲ್ಲರ್ ಚಲನಚಿತ್ರವನ್ನು ಪಾಲ್ ವೆರ್ಹೋವನ್ ನಿರ್ದೇಶಿಸಿದ ಮತ್ತು ಜೋ ಎಸ್ಟೆರ್ಹಾಸ್ ಬರೆದು ಮೈಕೆಲ್ ಡೌಗ್ಲಾಸ್ ಮತ್ತು ಶರೋನ್ ಸ್ಟೋನ್ ನಟಿಸಿದ್ದಾರೆ.  ಸಿನಿಮಾ-ಕಥೆ ಆಧರಿಸಿ ಪುಸ್ತಕ ಬರೆಯುವ ಹೊಸ ಪ್ರಯೋಗ!

ರವಿ ಬೆಳಗೆರೆಯ ಈ ಪುಸ್ತಕ , ಹಂತಕಿ ಐ ಲವ್ ಯು , ಶರೋನ್ ಸ್ಟೋನ್ ಮತ್ತು ಮೈಕಲ್ ಡಗ್ಲಸ್ ನಟಿಸಿದ “ಬೇಸಿಕ್ ಇನ್ಸ್ಟಿಂಕ್ಟ್ ” ಚಿತ್ರದ ಮೇಲೆ ಆಧಾರಿತ ಕಾದಂಬರಿ. ಚಿತ್ರ ಕಥೆಯನ್ನ ಒಂದು ಕಾದಂಬರಿಯಾಗಿ ಪರಿವರ್ತಿಸಿದ್ದು ಒಂದು ಹೊಸ ಪ್ರಯತ್ನ.

ರವಿ ಬೆಳಗೆರೆಯವರು ಹೇಳಿರುವಂತೆ ಸ್ಪಲ್ಪ ಕಾಮವಿದೆ, ಕಾದಂಬರಿಯ ಪುಟಗಳಲ್ಲಿ: ಎಲ್ಲರ ಬದುಕಿನಲ್ಲಿದ್ದಂತೆಯೇ! ಒಂದು ಇಂಟೆಲಿಜೆಂಟ್ ತನಿಖೆಯಿದೆ,  ಅಪರೂಪದ ಕ್ರೈಮ್ ಕಥೆಗಳಲ್ಲಿರುವಂತೆ. ಇನ್ಸ್‌ಪೆಕ್ಟರ್‌ ಪಾಲಿ ಇದ್ದಾನೆ ಎನ್‌ಕೌಂಟರುಗಳ ನೆತ್ತರಿನಲ್ಲಿ ಎರಡೂ ಕೈ ತೋಯಿಸಿಕೊಂಡು.

ಅವನನ್ನು ಬೆನ್ನತ್ತಿದ ಕಾದಂಬರಿಗಾರ್ತಿಯಿದ್ದಾಳೆ, ಕಥೆ ಬರೆಯುತ್ತೇನೆಂದು! ಪಾಲಿಯನ್ನು ರಕ್ಷಿಸಲು ಹೆಣಗುವ ಹುಡುಗಿ, ಸೈಕಿಯಾಟ್ರಿಸ್ಟ್ ಜಿಯಾ ಹೀಗೆ ಗಂಡು-ಹೆಣ್ಣು, ಪ್ರೇಮ-ಕಾಮ, ಕೈಮು-ಡಿಟೆಕ್ಷನ್ನುಗಳ ಪುಟ್ಟ ಸಂಭ್ರಮದ ಸಂತೆ ಈ ಕಾದಂಬರಿ, ಖುಷಿಗೆ ಓದಿ ಪಕ್ಕಕ್ಕಿಡಬಹುದಾದಂಥದ್ದು!

Sneha Gowda

Recent Posts

ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಅಪ್

ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ…

3 mins ago

ಮಲ್ಪೆಯಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಳ : ವಾಟರ್ ಸ್ಪೋರ್ಟ್ಸ್ ಸ್ಥಗಿತ

ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.

11 mins ago

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…

17 mins ago

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

31 mins ago

ಮಧ್ಯರಾತ್ರಿ ಸ್ನೇಹಿತರ ಎಣ್ಣೆ ಪಾರ್ಟಿ : ಬಾಟಲಿಯಿಂದ ಹೊಡೆದು ಓರ್ವನ ಕೊಲೆ

ಬಾಟಲಿಯಿಂದ ಹೊಡೆದು ಯುವಕನೋರ್ವನ ಕೊಲೆ ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ.ಕೊಪ್ಪಳದ ಹೈದರ್ ತಾಂಡಾದ ನಿವಾಸಿ…

48 mins ago

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

1 hour ago