Categories: ಅಂಕಣ

ಮನೆಗೆ ಒಬ್ಬ ಆತ್ಮೀಯ ಫ್ಯಾಮಿಲಿ ಫ್ರೆಂಡ್ ಇರಲಿ

ಒಬ್ಬ ವ್ಯಕ್ತಿ ಒಂದು ಕುಟುಂಬದ ನಿಷ್ಟೆ ಹಾಗೂ ಪ್ರೀತಿ ಬಾಂಧವ್ಯ ಹೊಂದಿದಲ್ಲಿ ಅವರನ್ನು ಕುಟುಂಬದ ವಿಶ್ವಾಸಿ ಪಾತ್ರನಾದ ಸ್ನೇಹಿತ ಅಥವಾ ಫ್ಯಾಮಿಲಿ ಫ್ರೆಂಡ್ ಹೇಳಬಹುದು. ಒಂದು ಕುಟುಂಬವನ್ನು ಚೆನ್ನಾಗಿ ಅರಿತವನು ಮತ್ತು ಆ ಕುಟುಂಬದ ಜೊತೆ ಸಮಯವನ್ನು ಕಳೆಯುವವನು ಆಗಿರುತ್ತಾನೆ.

ಮನೆ ಮಂದಿಯ ಭಾವನೆಗಳಿಗೆ ಸ್ಪಂದಿಸುವ ಮತ್ತು ಸಕಾರಾತ್ಮಕ ಮನಸ್ಸಿನ, ಚಿಂತನೆಯುಳ್ಳವನು ಮನೆಯ ಸಮಸ್ಯೆಗಳಿಗೆ ಸರಿಯಾದ ಸೂಕ್ತವಾದ ಪರಿಹಾರವನ್ನು ಸೂಚಿಸುವವನು. ಆ ಮನೆಯ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸುವ ವ್ಯಕ್ತಿ ಆಗಿರುತ್ತಾನೆ.

ಬಹಳ ಸಮಯದಿಂದ ನಮ್ಮ ಜೊತೆಗಿರುವಂತಹ ವ್ಯಕ್ತಿ ನಂಬಿಗಸ್ಥ ವ್ಯಕ್ತಿ ಆಗಿರುತ್ತಾನೆ. ಪ್ಯಾಮಿಲಿ ಟೈಮ್‌ಗೆ ಅಂತು ಚೇಷ್ಟೆ ತಮಾಷೆ ಹಾಗೂ ಸ್ವರಾಸ್ಯಕರವಾದ ಮಾತಿನ ಹರಟೆ ಇವೆಲ್ಲವು ಇವರಲ್ಲಿ ಇರುತ್ತದೆ.

ಕಷ್ಟದ ಸಂದರ್ಭದಲ್ಲಿ ಸೂಕ್ತ ಸಲಹೆ ಮತ್ತು ಪರಿಹಾರ ನೀಡುವಲ್ಲಿ ಸದಾ ಸಿದ್ದ. ಮನೆಯ ಶುಭ ಕಾರ್ಯಗಳಲ್ಲಿ ಬಂಧುಗಳಂತೆ ಬೆರೆಯುವವರು ಈ ಜೀವ. ಇವರು ಮನೆಗೆ ಬಂದಾಗ ಮನೆವತಾವರಣ ತಿಳಿಯಾಗುವುದು. ಒಟ್ಟಿನಲ್ಲಿ ಇವರು ಮನೆಯೆವರೆಲ್ಲರ ಅಚ್ಚು ಮೆಚ್ಚು ಅರ್ಥಯಿಸುವಲ್ಲಿ ಸಂಶಯವಿಲ್ಲ. ಇಂತಹವರು ಒಬ್ಬರು ಪ್ರತಿಯೊಂದು ಮನೆಗೆ ಫ್ಯಾಮಿಲಿ ಫ್ರೆಂಡ್ ಇರಲೆಬೇಕು.

Gayathri SG

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

4 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

4 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

5 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

5 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

5 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

6 hours ago