News Karnataka Kannada
Sunday, May 05 2024
ಸಮುದಾಯ

ಸಂತ ಜಾನ್ ಬ್ರಿಟ್ಟೊ ದೇವಾಲಯದಲ್ಲಿ ವಾರ್ಷಿಕ ಹಬ್ಬ

Guru
Photo Credit : News Kannada

ಸಂತ ಜಾನ್ ಬ್ರಿಟ್ಟೊ ದೇವಾಲಯ ನಾರಂಪಡಿ ಇದರ ವಾರ್ಷಿಕ ಹಬ್ಬವು ವಿಜೃಂಭನೆಯಿಂದ ಜರಗಿತು. ಬಲಿಪೂಜೆಯ ನೇತೃತ್ವವಹಿಸಿದ ಮಂಗಳೂರು ಧರ್ಮಪ್ರಾಂತ್ಯದ ಜ್ಯುಡಿಷಲ್ ವಿಕಾರ್ ವಂದನೀಯ ಫಾ| ವಾಲ್ಟರ್ ಡಿ’ಮೆಲ್ಲೊ ಅವರು ತಮ್ಮ ಪ್ರವಚನದಲ್ಲಿ ಭಕ್ತರು ಏಕ ಮನಸ್ಸಿನಿಂದ ಏಕ ಹೃದಯದಿಂದ ಅನ್ಯೋನ್ಯತೆಯಾಗಿ ಸಮಾಜದಲ್ಲಿ ಬಾಳಬೇಕು. ಪರಸ್ಪರ ಪ್ರೀತಿ, ವಾತ್ಸಲ್ಯ, ಭಾವೈಕ್ಯ ದಿಂದ ಬಾಳಿ, ಏಸು ಕ್ರಿಸ್ತರ ಆದರ್ಶ ತಮ್ಮ ಜೀವನದಲ್ಲಿ ಅಳವಡಿಸಬೇಕು ಎಂದರು.

ಕಾಸರಗೋಡು ವರಾಡೊ ಇದರ ವಿಕಾರ್ ವಾರ್ ವಂದನೀಯ ಫಾ| ಸ್ಟೇನಿ ಪಿರೇರ, ಮಂಜೇಶ್ವರ ಚರ್ಚಿನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಸಲ್ಡಾನ ಹಾಗೂ ಅನೇಕ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು. ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ| ಜಾನ್ ಬ್ಯಾಪ್ಟಿಸ್ಟ್ ಮೊರಸ್ ಅವರು ಧನ್ಯವಾದ ಅರ್ಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು