News Karnataka Kannada
Sunday, April 28 2024
ಮನರಂಜನೆ

ಜೈಪುರ: ಜೈಸಲ್ಮೇರ್ ಗೆ ಆಗಮಿಸಿದ ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ

Kiara and Siddharth arrive in Jaisalmer for their wedding
Photo Credit : Twitter

ಜೈಪುರ, ಫೆ.4: ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಮದುವೆಗೆ ಕ್ಷಣಗಣನೆ ಆರಂಭವಾಗಿದ್ದು, ಮೆಹಂದಿ ಕಲಾವಿದೆ ವೀಣಾ ನಾಗ್ಡಾ ಮುಂಬೈನಿಂದ ಜೈಸಲ್ಮೇರ್ ಗೆ ಆಗಮಿಸಿದ್ದಾರೆ.

ಇದಕ್ಕೂ ಮುನ್ನ ಶನಿವಾರ ಸಿದ್ಧಾರ್ಥ್ ತಮ್ಮ ವಧು ಕಿಯಾರಾ ಅಡ್ವಾಣಿ ಅವರೊಂದಿಗೆ ಚಾರ್ಟರ್ಡ್ ವಿಮಾನದಲ್ಲಿ ಜೈಸಲ್ಮೇರ್ ಗೆ ಆಗಮಿಸಿದರು. ಅವರೊಂದಿಗೆ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಇದ್ದರು. ಅವರ ಮದುವೆಗೆ ಸಂಬಂಧಿಸಿದ ಸಮಾರಂಭಗಳು ಭಾನುವಾರದಿಂದ ಪ್ರಾರಂಭವಾಗಲಿವೆ.

ದಂಪತಿಗಳ ಕುಟುಂಬಗಳ ಸದಸ್ಯರು ದಿನವಿಡೀ ಬರುತಿದ್ದು, ಉಳಿದ ಅತಿಥಿಗಳು ಮತ್ತು ಸಂಬಂಧಿಕರು ಭಾನುವಾರ ಬರಲಿದ್ದಾರೆ. ಜೈಸಲ್ಮೇರ್ ನ ಅರಮನೆ ಹೋಟೆಲ್ ಸೂರ್ಯಗಢದಲ್ಲಿ ಮದುವೆಯ ವ್ಯವಸ್ಥೆ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು