ಹಲವಾರು ದಿನಗಳಿಂದ ತುಳುನಾಡಿನ ನರನಾಡಿಗಳಲ್ಲಿ ನಿರೀಕ್ಷೆಯ ಕಾವೇರಿಸಿದ, ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯ ಚಿತ್ರ “ನಮ್ಮ ಕುಡ್ಲ” ಯುಗಾದಿಯ ದಿನದಂದು ಬಿಡುಗಡೆಯಾಗಿ ಚಿತ್ರರಂಗದ ಪಾಲಿಗೆ ಬೆಲ್ಲದ ಸಿಹಿಯನ್ನು ಉಣಿಸಿದೆ. ಅಮನ್ ಪ್ರೊಡಕ್ಷನ್ಸ್ ಮತ್ತು ಖುಷಿ ಫಿಲಂಸ್ ರವರು ಜಂಟಿಯಾಗಿ ನಿರ್ಮಿಸಿರುವ “ನಮ್ಮ ಕುಡ್ಲ” ಗೆಲುವಿನ ನಗೆಯನ್ನು ಬೀರಿದೆ.
ತಾಂತ್ರಿಕ ವರ್ಗದಲ್ಲಿ ಬಸವರಾಜ್ ಹಾಸನ್ ಅವರ ಕ್ಯಾಮೆರಾ, ಹರೀಶ್ ನಾಯಕ್ ಅವರ ಸಂಕಲನ, ಹಿನ್ನೆಲೆ ಸಂಗೀತ ವ್ಹಾವ್ ಎನ್ನುವಷ್ಟು ಅದ್ಭುತವಾಗಿದೆ. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ಬರೆದ “ಉತ್ತರ ಕೊರ್ಪನಾ” ಹಾಡು ಪ್ರೇಮಿಗಳ ಪಾಲಿಗೆ ಯುಗಾದಿ ಗಿಫ್ಟ್ ನಂತೆ ಪರಿಣಮಿಸುತ್ತದೆ. ಗುರುರಾಜ್ ಅವರ ಸಂಗೀತ ಇಂಪಾಗಿದೆ. ಅಲ್ಲಲ್ಲಿ ಕಾಣುವ ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸಿ ಚಿತ್ರ ನೋಡಿದರೆ, ಒಂದು ಅದ್ಭುತವಾದ ಚಿತ್ರ ನೋಡಿದ ಅನುಭವ ನಿಮ್ಮದಾಗುತ್ತದೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…
ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…
ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…
ಎಸ್ಸಿ, ಎಸ್ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…