News Karnataka Kannada
Friday, May 03 2024
ಮನರಂಜನೆ

ಇನ್ಮುಂದೆ ನನ್ನನ್ನು ‘ತಲ’ ಎಂದು ಕರೆಯಬೇಡಿ: ತಮಿಳು ನಟ ಅಜಿತ್ ಕುಮಾರ್

Tamil Nadu: Kollywood superstar Ajith wins 4 gold in shooting championship
Photo Credit :

ತಮಿಳು ನಟ ಅಜಿತ್ ಕುಮಾರ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮುಂದಿಟ್ಟಿದ್ದಾರೆ. ತಮ್ಮನ್ನು ‘ತಲ’ ಎಂದು ಕರೆಯದಂತೆ ಕೇಳಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಜಿತ್ ಕುಮಾರ್, ನಾನು ಇನ್ಉ ಮುಂದೆ ಅಜಿತ್, ಅಜಿತ್ ಕುಮಾರ್ ಅಥವಾ ಎಕೆ ಆಗಿರಲು ಬಯಸುತ್ತೇನೆ. ನನ್ನ ಹೆಸರಿನ ಹಿಂದೆ ಯಾವುದೇ ಬಿರುದು ಉಲ್ಲೇಘಿಸುವುದು ಇಷ್ಟಪಡುವುದಿಲ್ಲ.

ಎಲ್ಲಾ ಅಭಿಮಾನಿಗಳಿಗೂ ಉತ್ತಮ ಆರೋಗ್ಯ, ಸಂತೋಷ, ಯಶಸ್ಸು, ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ. ಕಾಲಿವುಡ್ ನಟ ಅಜಿತ್ ಅವರ 2001ರ ಬ್ಲಾಕ್ ಬಾಸ್ಟರ್ ಚಿತ್ರ ಧೀನಾ ಬಳಿಕ ಅವರಿಗೆ ತಲಾ ಎಂಬ ಹೆಸರಿನ ಬಿರುದನ್ನು ಅಭಿಮಾನಿಗಳು ಕೊಟ್ಟಿದ್ದಾರೆ.

ಸದ್ಯ ಅಜಿತ್ ಅವರ ಆಕ್ಷನ್-ಥ್ರಿಲ್ಲರ್ ಕಥೆ ಇರುವ ‘ವಲಿಮೈ’ ಚಿತ್ರ 2022ರಲ್ಲಿ ಬಿಡುಗಡೆಗೆ ಸಜ್ಜಾಗಿದೆ, ಯುಗಾದಿ ಹಬ್ಬದಂದು ತೆರೆಗೆ ತರಲು ಸಿನಿ ತಂಡ ಸಿದ್ಧವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು