ಮಂಗಳೂರು: “ಸಹ್ಯಾದ್ರಿ ಕಾರ್ನಿವಾಲ್ 2024” ಕಾರ್ಯಕ್ರಮವು ಮಾ 22ರ ಇಂದು ಹಾಗು ಮಾರ್ಚ್ 23 ರಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಆಶ್ರಯದಲ್ಲಿ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಯಶಸ್ವಿಯಾಗಿ ನಡೆದಿತ್ತು.
ಮಾರ್ಚ್ 24 ರಂದು ಸಹ್ಯಾದ್ರಿ ವಿಝ್ ಕ್ವಿಜ್ 2024 ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಎಮ್ಸಿ ಎಫ್ನ ಎಚ್. ಆರ್ ಚೇತನ್ ಮೆಂಡೊಂಕಾ ಉದ್ಘಾಟಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರು ಎಮ್ಸಿ ಎಫ್ನ ಎಚ್. ಆರ್ ಚೇತನ್ ಮೆಂಡೊಂಕಾ, ಹಳೆ ವಿದ್ಯಾಥಿ ಕನ್ನಡ ಚಲನಚಿತ್ರ ನಾಯಕ ನಿದೇಶಕ ಧನುಷ್ ಎಸ್. ಬಿ, ಡಾ. ವಿಶಾಲ್ ಸಮರ್ಥ ಕಾರ್ಯನಿರ್ವಾಹಕರು ಎಂಬಿಎ., ಪ್ರೊ. ಪದ್ಮನಾಭ ಬಿ, ಬ್ರಯನ್ ರಾಬಿನ್ ಡಿಸೋಜ ಕಾರ್ಡಿನೇಟರ್., ಡಾ.ಎಸ್ ಎಸ್ ಇನ್ಜಗನಿರ್, ಜಾನ್ ಸನ್ ಟೆಲ್ಸ್ ಪ್ರಾಂಶುಪಾಲರು ಎಸ್ಸಿಇಎಮ್., ಡಾ.ಮಂಜಪ್ಪ ಎಸ್ ಡೈರಕ್ಟರ್ ರಿಸರ್ಚ್ ಎಸ್ಸಿಇಎಮ್ ಕಾಯಕ್ರಮದಲ್ಲಿ ಭಾಗವಹಿಸಿದ್ದರು.
ಸಹ್ಯಾದ್ರಿ ವಿಸ್ಸ್ಕ್ವಿಜ್ 2024 ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯ ಫೈನಲ್ಸ್ 2024 ಮಾ.23 ಶನಿವಾರ ನಡೆದಿದ್ದು, ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಪಡೆದುಕೊಂಡರೆ, ದ್ವಿತೀಯ ಸ್ಥಾನ ತ್ರಿಷಾ ಕಾಲೇಜು ಕಟಪಾಡಿ ಪಾಲಾಯ್ತು. ಹಾಗು ತೃತೀಯ ಸ್ಥಾನವನ್ನು ಎಸ್ ಡಿಎಂ ಬಿಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜು ಮಂಗಳೂರು ತನ್ನದಾಗಿಸಿಕೊಂಡಿದೆ.
ಸ್ಪರ್ಧೆಯ ವಿಜೇತರು 75,000 ಸಾವಿರ ಕ್ಯಾಶ್ಪ್ರೈಸ್ ಪಡೆದುಕೊಂಡರು.