News Karnataka Kannada
Saturday, May 04 2024
ಉತ್ತರ ಪ್ರದೇಶ

ಏರಿದ ಬಿಸಿಲಿನ ಧಗೆ : ರಾಮಲಲ್ಲನಿಗೆ ತಂಪಾದ ಹತ್ತಿ ವಸ್ತ್ರದ ತೊಡುಗೆ

ಬಿಸಿಲಿನ ತಾಪಕ್ಕೆ ದೇಶಾದ್ಯಂತ ಜನರು ಕಂಗಾಲಾಗಿದ್ದಾರೆ. ದಿನ ದಿನಕ್ಕೂ ಹೆಚ್ಚುತ್ತಿರುವ ಬಿಸಿಲಿನ ಕಾವು ಭೂ ತಾಯಿಯನ್ನು ಬರಡು ಮಾಡುತ್ತಿದೆ. ಹೀಗಾಗಿ ಅಯೋದ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯಾಗಿರೋ ಭಗವಾನ್ ಶ್ರೀ ರಾಮಲಲ್ಲಾಗೆ ಹತ್ತಿ ವಸ್ತ್ರ ವನ್ನು ತೊಡಿಸುವ ಮೂಲಕ ಭಗವಂತ ತಣ್ಣಗಿದ್ದರೆ ನಾವು ತಣ್ಣಗೆ ಇದ್ದಂತೆ ಎಂದು ಅಯೋದ್ಯೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಮಾಹಿತಿ ನೀಡಿದೆ.
Photo Credit : NewsKarnataka

ಅಯೋದ್ಯೆ : ಬಿಸಿಲಿನ ತಾಪಕ್ಕೆ ದೇಶಾದ್ಯಂತ ಜನರು ಕಂಗಾಲಾಗಿದ್ದಾರೆ. ದಿನ ದಿನಕ್ಕೂ ಹೆಚ್ಚುತ್ತಿರುವ ಬಿಸಿಲಿನ ಕಾವು ಭೂ ತಾಯಿಯನ್ನು ಬರಡು ಮಾಡುತ್ತಿದೆ. ಹೀಗಾಗಿ ಅಯೋದ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯಾಗಿರೋ ಭಗವಾನ್ ಶ್ರೀ ರಾಮಲಲ್ಲಾಗೆ ಹತ್ತಿ ವಸ್ತ್ರ ವನ್ನು ತೊಡಿಸುವ ಮೂಲಕ ಭಗವಂತ ತಣ್ಣಗಿದ್ದರೆ ನಾವು ತಣ್ಣಗೆ ಇದ್ದಂತೆ ಎಂದು ಅಯೋದ್ಯೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಮಾಹಿತಿ ನೀಡಿದೆ.

ಪ್ರಾಣ ಪ್ರತಿಷ್ಠಾಪನೆ ಆದ ಒಂದು ತಿಂಗಳಿಗೆ ಲಕ್ಚ ಲಕ್ಷ ಭಕ್ತರು ಬೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದರು. ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ರಾಮಲಲ್ಲಾ ಮೂರ್ತಿಗೆ ಕೈಮಗ್ಗದಿಂದ ತಯಾರಿಸಿದ್ದ ಹತ್ತಿ ಬಟ್ಟೆಯಿಂದ ಅಲಂಕರಿಸಲಾಗುತ್ತಿದೆ. ಈ ಬಗ್ಗೆ ಟ್ವೀಟ್​ ಮಾಡಿದ ಶ್ರೀರಾಮ ಜನ್ಮಭೂಮಿ ಟ್ರಸ್ಟ್​ “ಪ್ರಭು ಇಂದು ಧರಿಸಿರುವ ವಸ್ತ್ರವು ಕೈಮಗ್ಗದ ಹತ್ತಿಯಿಂದ ಮಾಡಲ್ಪಟ್ಟಿದೆ. ನೈಸರ್ಗಿಕ ಇಂಡಿಗೋದಿಂದ ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲ್ಪಟ್ಟಿದೆ ಎನ್ನುವ ಮಾಹಿತಿ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು