News Karnataka Kannada
Friday, May 03 2024
ಉತ್ತರ ಪ್ರದೇಶ

ಅಯೋಧ್ಯೆ ದೀಪೋತ್ಸವ: ದೀಪಗಳಿಂದ ಎಣ್ಣೆ ಕದಿಯುವ ವಿಡಿಯೋ ವೈರಲ್‌

Ayodhya Deepotsav: Video of oil being stolen from lamps goes viral
Photo Credit : News Kannada

ಲಖನೌ: ಉತ್ತರ ಪ್ರದೇಶದ ಸರಯೂ ನದಿ ದಡದಲ್ಲಿ 22.23 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ವಿಶ್ವ ಗಿನ್ನೆಸ್‌ ದಾಖಲೆ ಬರೆದ ದೀಪೋತ್ಸವ ಕಾರ್ಯಕ್ರಮದ ಇನ್ನೊಂದು ಮುಖವನ್ನು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಬಹಿರಂಗ ಮಾಡಿದ್ದಾರೆ.

ದೀಪೋತ್ಸವ ಕಾರ್ಯಕ್ರಮಗಳಿಂದ ದೀಪಗಳಿಂದ ಎಣ್ಣೆ ಕದ್ದು ಬಸಿದುಕೊಳ್ಳುತ್ತಿರುವ ಮಕ್ಕಳ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಅಖಿಲೇಶ್‌ ಯಾದವ್‌ ದೈವಿಕ ವಿಜೃಂಭಣೆ ನಡುವೆ ಬಡತನ ಎಂದು ಬರೆದುಕೊಂಡಿದ್ದಾರೆ.

ದೀಪದಲ್ಲಿರುವ ಎಣ್ಣೆಯನ್ನು ಬಸಿದುಕೊಂಡು ತುಂಬಿಕೊಳ್ಳುವಷ್ಟು ಬಡತನ ಕಾಡಿದರೆ ಅಲ್ಲಿ ಯಾವ ಆಚರಣೆಗೂ ಅರ್ಥವಿಲ್ಲ. ಘಾಟಿಗಳು ಮಾತ್ರವಲ್ಲ ಪ್ರತಿ ಬಡವರ ಮನೆಯಲ್ಲೂ ದೀಪಗಳು ಬೆಳಗಬೇಕು ಎಂದು ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು