ತೆಲಂಗಾಣ: ಶಾಲಾ ಮಕ್ಕಳ ‘ಮುಖ್ಯಮಂತ್ರಿ ಉಪಹಾರ’ ಯೋಜನೆ ಕಾರ್ಯಕ್ರಮದಲ್ಲಿ ತೆಲಂಗಾಣದ ಗೃಹ ಸಚಿವ ಮೊಹಮ್ಮದ್ ಅಲಿ ತಮ್ಮ ಗನ್ಮ್ಯಾನ್ ಕಪಾಳಕ್ಕೆ ಹೊಡೆದ ಘಟನೆ ನಡೆದಿದೆ.
ಸಮಾವೇಶದ ವೇಳೆ ಹೂಗುಚ್ಛ ತಂದು ಕೊಟ್ಟಿಲ್ಲ ಅಂತ ತೆಲಂಗಾಣ ಗೃಹ ಸಚಿವ ಮೊಹ್ಮದ್ ಮಹಮೂದ್ ಅಲಿ ತಮ್ಮ ಭದ್ರತಾ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೃಹಸಚಿವರು ಸಂಪುಟ ಸಹೋದ್ಯೋಗಿ ಟಿ.ಶ್ರೀನಿವಾಸ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಆಲಂಗಿಸಿದ್ರು. ಈ ವೇಳೆ ಹೂಗುಚ್ಛ ನೀಡಲು ಸನ್ನೆ ಮಾಡಿದ ಗೃಹಸಚಿವರಿಗೆ ಭದ್ರತಾ ಸಿಬ್ಬಂದಿ ಹೂಗುಚ್ಚ ನೀಡಿರಲಿಲ್ಲ. ಇದರಿಂದ ಕುಪಿತರಾರ ಗೃಹಸಚಿವರು ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ.ಈ ದೃಶ್ಯ ಎಲ್ಲಡೆ ವೈರಲ್ ಆಗ್ತಿದ್ದು ಗೃಹ ಸಚಿವರ ನಡೆಗೆ ಭಾರೀ ಟೀಕೆ ವ್ಯಕ್ತವಾಗ್ತಿದೆ.
#Telangana Home Minister Mahmood Ali loses cool, slaps his gunman on stage (from what it appears) for failing to get a bouquet on time while he greets another minister Talasani Srinivas Yadav. This was at CM #KCR’s breakfast scheme launch event in a govt school. pic.twitter.com/2u4xntrtdE
— Rishika Sadam (@RishikaSadam) October 6, 2023