News Karnataka Kannada
Wednesday, May 01 2024
ತೆಲಂಗಾಣ

ತುಂಬಿದ್ದ ಸಭೆಯಲ್ಲಿ ಗನ್​​ಮ್ಯಾನ್​ಗೆ ಕಪಾಳಕ್ಕೆ ಹೊಡೆದ ಗೃಹ ಸಚಿವ: ಕಾರಣವೇನು ಗೊತ್ತ ?

Home Minister slaps gunman in packed assembly: Do you know why?
Photo Credit : Twitter

ತೆಲಂಗಾಣ: ಶಾಲಾ ಮಕ್ಕಳ ‘ಮುಖ್ಯಮಂತ್ರಿ ಉಪಹಾರ’ ಯೋಜನೆ ಕಾರ್ಯಕ್ರಮದಲ್ಲಿ ತೆಲಂಗಾಣದ ಗೃಹ ಸಚಿವ ಮೊಹಮ್ಮದ್ ಅಲಿ ತಮ್ಮ ಗನ್​ಮ್ಯಾನ್​ ಕಪಾಳಕ್ಕೆ ಹೊಡೆದ ಘಟನೆ ನಡೆದಿದೆ.

ಸಮಾವೇಶದ ವೇಳೆ ಹೂಗುಚ್ಛ ತಂದು ಕೊಟ್ಟಿಲ್ಲ ಅಂತ ತೆಲಂಗಾಣ ಗೃಹ ಸಚಿವ ಮೊಹ್ಮದ್​ ಮಹಮೂದ್​ ಅಲಿ ತಮ್ಮ ಭದ್ರತಾ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೃಹಸಚಿವರು ಸಂಪುಟ ಸಹೋದ್ಯೋಗಿ ಟಿ.ಶ್ರೀನಿವಾಸ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಆಲಂಗಿಸಿದ್ರು. ಈ ವೇಳೆ ಹೂಗುಚ್ಛ ನೀಡಲು ಸನ್ನೆ ಮಾಡಿದ ಗೃಹಸಚಿವರಿಗೆ ಭದ್ರತಾ ಸಿಬ್ಬಂದಿ ಹೂಗುಚ್ಚ ನೀಡಿರಲಿಲ್ಲ. ಇದರಿಂದ ಕುಪಿತರಾರ ಗೃಹಸಚಿವರು ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ.ಈ ದೃಶ್ಯ ಎಲ್ಲಡೆ ವೈರಲ್​ ಆಗ್ತಿದ್ದು ಗೃಹ ಸಚಿವರ ನಡೆಗೆ ಭಾರೀ ಟೀಕೆ ವ್ಯಕ್ತವಾಗ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು