ತಮಿಳುನಾಡು : ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅನ್ನೋ ಮಾತು ಶಶಿಕಲಾ ನಟರಾಜನ್ ಗೆ ಈಗ ಅನ್ವಯಿಸುತ್ತೆ ಅನ್ಸುತ್ತೆ. ಯಾಕಂದ್ರೆ ತನ್ನ ಬಿಡುಗಡೆಯಾದ ಬಳಿಕ ಜೈಲಿನಲ್ಲಿರುವ ತಲೈವಿ ದತ್ತು ಪುತ್ರನನ್ನೇ ಆಕೆ ಮರೆತಂತಿದೆ. ಈ ಮಧ್ಯೆ ಕೊನೆಗೂ ಸುಧಾಕರನ್ ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕಳೆದ ಐದು ವರ್ಷದಿಂದ ಸೆರೆವಾಸದಲ್ಲಿರೋ ಜಯಲಲಿತಾ ದತ್ತುಪುತ್ರನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಸುಧಾಕರನ್ ಗೆ ಜೈಲಿಂದ ಮುಕ್ತಿ ಸಿಕ್ಕಿದ್ದು, ಇದೇ ಶನಿವಾರ 16ನೇ(ನಾಳೆ) ತಾರೀಖಿನಂದೇ ಜೈಲಿಂದ ರಿಲೀಸ್ ಆಗ್ತಿದ್ದಾರೆ. ಹತ್ತು ಕೋಟಿ ದಂಡ ಕಟ್ಟದೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆ ಅನುಭವಿಸ್ತಿದ್ದ ಸುಧಾಕರನ್ ಬಿಡುಗಡೆಗೆ ಸಿದ್ದತೆ ನಡೆಸಲಾಗಿದೆ. ಆದ್ರೆ ಚಿನ್ನಮ್ಮ ಬಿಡುಗಡೆಯಾದ ಬಳಿಕ ಯಾರ ಭೇಟಿಯೂ ಇಲ್ಲ, ಭರವಸೆಯ ಪೋನ್ ಸಹ ಇಲ್ಲ. ಜೊತೆಗೆ ಬಿಡುಗಡೆಯಾದ್ರೂ ಸುಧಾಕರನ್ಗಿಲ್ಲ ಕುಟುಂಬಸ್ಥರ ಸ್ವಾಗತವಿಲ್ಲ ಎನ್ನಲಾಗಿದೆ.
ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…
ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಸುಪ್ರೀಂಕೋರ್ಟ್ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.
ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್ ಶವವಾಗಿ ಪತ್ತೆಯಾಗಿದ್ದಾನೆ.
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…
ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…