News Karnataka Kannada
Sunday, April 28 2024
ತಮಿಳುನಾಡು

ತಲೈವಿ ದತ್ತುಪುತ್ರನಿಗೆ ಕೊನೆಗೂ ಬಿಡುಗಡೆ ಭಾಗ್ಯ

Jayalalitha And Son
Photo Credit :

ತಮಿಳುನಾಡು : ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅನ್ನೋ ಮಾತು ಶಶಿಕಲಾ ನಟರಾಜನ್ ಗೆ ಈಗ ಅನ್ವಯಿಸುತ್ತೆ ಅನ್ಸುತ್ತೆ. ಯಾಕಂದ್ರೆ ತನ್ನ ಬಿಡುಗಡೆಯಾದ ಬಳಿಕ ಜೈಲಿನಲ್ಲಿರುವ ತಲೈವಿ ದತ್ತು ಪುತ್ರನನ್ನೇ ಆಕೆ ಮರೆತಂತಿದೆ. ಈ ಮಧ್ಯೆ ಕೊನೆಗೂ ಸುಧಾಕರನ್ ​ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕಳೆದ ಐದು ವರ್ಷದಿಂದ‌ ಸೆರೆವಾಸದಲ್ಲಿರೋ ಜಯಲಲಿತಾ ದತ್ತುಪುತ್ರನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.

ಸುಧಾಕರನ್ ಗೆ ಜೈಲಿಂದ ಮುಕ್ತಿ ಸಿಕ್ಕಿದ್ದು, ಇದೇ ಶನಿವಾರ 16ನೇ(ನಾಳೆ) ತಾರೀಖಿನಂದೇ ಜೈಲಿಂದ ರಿಲೀಸ್ ಆಗ್ತಿದ್ದಾರೆ. ಹತ್ತು ಕೋಟಿ ದಂಡ ಕಟ್ಟದೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆ ಅನುಭವಿಸ್ತಿದ್ದ ಸುಧಾಕರನ್ ಬಿಡುಗಡೆಗೆ ಸಿದ್ದತೆ ನಡೆಸಲಾಗಿದೆ. ಆದ್ರೆ ಚಿನ್ನಮ್ಮ ಬಿಡುಗಡೆಯಾದ ಬಳಿಕ ಯಾರ ಭೇಟಿಯೂ ಇಲ್ಲ, ಭರವಸೆಯ ಪೋನ್ ಸಹ ಇಲ್ಲ. ಜೊತೆಗೆ ಬಿಡುಗಡೆಯಾದ್ರೂ ಸುಧಾಕರನ್​ಗಿಲ್ಲ ಕುಟುಂಬಸ್ಥರ ಸ್ವಾಗತವಿಲ್ಲ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು