ಅಲಹಾಬಾದ್: ಭಾರತೀಯ ಸಂಸ್ಕೃತಿಯಲ್ಲಿ ಸಿಂಧೂರಕ್ಕೆ ವಿಶೇಷ ಸ್ಥಾನವಿದೆ ಅದೇ ರೀತಿ ಒಬ್ಬ ಮಹಿಳೆಯ ಹಣೆಗೆ ವ್ಯಕ್ತಿಯೊಬ್ಬ ಸಿಂಧೂರ ಇಟ್ಟಿದ್ದಾನೆ. ಇದ್ದಾನೆ ಎಂದರೆ ಮದುವೆ ಆಗುವುದಾಗಿ ಮಾತುಕೊಟ್ಟಂತೆ ಅಲಹಾಬಾದ್ ಹೈಕೋರ್ಟ್ ಹೇಳಿದೆ ಈ ಮೂಲಕ ವ್ಯಕ್ತಿಯೊಬ್ಬನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ನಿರಾಕರಿಸಿದೆ ವಿಚಾರಣೆ ವೇಳೆ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ನೇತೃತ್ವದ ಏಕಸದಸ್ಯಪೀಠ ಭಾರತದ ಸಂಪ್ರದಾಯದಲ್ಲಿ ಸಿಂಧೂರ ಹಚ್ಚುವುದಕ್ಕೆ ವಿಶೇಷ ಅರ್ಥವಿದೆ ಹಣೆಗೆ ಸಿಂಧೂರ ಹಚ್ಚುವುದು ಎಂದರೆ ಆಕೆಯನ್ನು ಮದುವೆ ಆಗುವುದಾಗಿ ಸ್ವೀಕರಿಸಿದಂತೆ ಹೀಗಾಗಿ ಈ ಪ್ರಕರಣದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಅರ್ಜಿದಾರರಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದು ಅನಂತರ ಮದುವೆಗೆ ನಿಶ್ಚಯವಾಗಿರುವಾಗ ಆಕೆಯನ್ನು ಹರದೊಯಿಗೆ ಕರೆದಿದ್ದ ಕುಮಾರ್ ಆಕೆ ಹಣೆಗೆ ಸಿಂಧೂರ ಹಚ್ಚುವಂತಹ ಎಂಬ ಕಾರ್ಯಕ್ರಮ ನಡೆಸಿ ಅಲ್ಲಿಂದ ದೈಹಿಕ ಸಂಪರ್ಕ ಬೆಳೆಸಿದ್ದ ಮದುವೆಯಾಗುವ ಭರವಸೆ ನೀಡಿ ವಂಚಿಸಿದ.
ಭಾರತೀಯ ಸಂಸ್ಕೃತಿಯಲ್ಲಿ ಸಿಂಧೂರಕೆ ವಿಶೇಷ ಸ್ಥಾನಮಾನವಿದೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.