ಹೊಸದಿಲ್ಲಿ: ಮೊದಲ ಬಾರಿಗೆ ಭಾರತೀಯ ವಾಯುಪಡೆಯ ಮಹಿಳಾ ಅಗ್ನಿವೀರರು ಹೊಸದಿಲ್ಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದೇ ವೇಳೆ ಮಹಿಳಾ ಅಗ್ನಿವೀರ್ ವಾಯು ಆಗಿ ಗಣ ರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆ ಇದೆ’ ಎಂದು ಐಎಎಫ್ ಟ್ವೀಟ್(ಎಕ್ಸ್) ಮಾಡಿದೆ. ಕೇಂದ್ರ ಸರಕಾರವು ಅಗ್ನಿಪಥ್ ಯೋಜನೆ ಯನ್ನು 2022ರ ಸೆಪ್ಟಂಬರ್ನಲ್ಲಿ ಜಾರಿಗೊಳಿಸಿತು.