News Karnataka Kannada
Sunday, April 28 2024
ದೆಹಲಿ

ಪರಸ್ಪರರ ವಿರುದ್ಧ BJP, AAP ಪ್ರತಿಭಟನೆ; ಕಾರ್ಯಕರ್ತರ ಬಂಧನ, ಬಿಡುಗಡೆ

ಚುನಾವಣೆಯಲ್ಲಿ ಅಕ್ರಮ ಹಾಗು ಸರ್ಕಾರದ ಭ್ರಷ್ಟಾಚಾರದ ಕಾರಣಕ್ಕೆ ಪರಸ್ಪರರ ವಿರುದ್ಧ ದೆಹಲಿಯ ಪಂಡಿತ್‌ ದೀನ್ ದಯಾಳ್‌ ಉಪಾಧ್ಯಾಯ್‌ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆಮ್‌ ಆದ್ಮಿ ಪಾರ್ಟಿ ಮತ್ತು ಬಿಜೆಪಿಯ ೨೦೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದಾಗಿ ಪೋಲಿಸ್‌ ಅಧಿಕಾರಿ ಮಾಹಿತಿ ನೀಡಿದಾರೆ.
Photo Credit : News Kannada

ನವದೆಹಲಿ: ಚುನಾವಣೆಯಲ್ಲಿ ಅಕ್ರಮ ಹಾಗು ಸರ್ಕಾರದ ಭ್ರಷ್ಟಾಚಾರದ ಕಾರಣಕ್ಕೆ ಪರಸ್ಪರರ ವಿರುದ್ಧ ದೆಹಲಿಯ ಪಂಡಿತ್‌ ದೀನ್ ದಯಾಳ್‌ ಉಪಾಧ್ಯಾಯ್‌ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆಮ್‌ ಆದ್ಮಿ ಪಾರ್ಟಿ ಮತ್ತು ಬಿಜೆಪಿಯ ೨೦೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದಾಗಿ ಪೋಲಿಸ್‌ ಅಧಿಕಾರಿ ಮಾಹಿತಿ ನೀಡಿದಾರೆ.

ಚಂಢಿಗಢ ಮೇಯರ್‌ ಚುನಾವಣೆಯಲ್ಲಿ ಅಕ್ರಮ ನಡೆದಿದಿದೆ ಎಂದು ಆರೋಪಿಸಿದ ಎಎಪಿ, ಬಿಜೆಪಿ ಪ್ರಧಾನ ಕಚೇರಿಯ ಎದುರು ಪ್ರತಿಭಟಿಸಿದರೆ, ಭ್ರಷ್ಟ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಎಎಪಿ ಕೆಂದ್ರ ಕಚೇರಿಯೆದುರು ಜಮಾಯಿಸಿದ್ದರು ಎಂದು ಬಿಜೆಪಿ ಹೇಳಿದೆ.

ಸುಮಾರು ೧೫೦ ಎಎಪಿ ಕಾರ್ಯಕರ್ತರು ಹಾಗು ಬಿಜೆಪಿಯ ೬೦ ಕಾರ್ಯಕರ್ತರನ್ನು ಬಂಧಿಸಿ ಬಸ್‌ ಗಳಲ್ಲಿ ಪ್ರತ್ಯೇಕ ಠಾಣೆಗಳಿಗೆ ಕರೆದೊಯ್ದು, ಕೆಲ ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು