News Karnataka Kannada
Saturday, May 04 2024
ದೆಹಲಿ

ಇನ್ನೆರಡು ದಿನಗಳಲ್ಲೇ ಮುಂಗಾರು ಮಾರುತ ಮಹಾರಾಷ್ಟ್ರಕ್ಕೆ ಪ್ರವೇಶ

Heavy rain warning in next 5 days
Photo Credit :

ಹೊಸದಿಲ್ಲಿ: ಇನ್ನೆರಡು ದಿನಗಳಲ್ಲೇ ಮುಂಗಾರು ಮಾರುತ ಮಹಾರಾಷ್ಟ್ರವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಜೂ.10-11ರಂದು ಅರುಣಾ ಚಲ ಪ್ರದೇಶದಲ್ಲಿ, ಮುಂದಿನ 5 ದಿನಗಳ ಕಾಲ ಮೇಘಾಲಯದಲ್ಲಿ ಧಾರಾಕಾರ ಮಳೆಯಾಗಲಿದೆ ಎಂಬ ಮುನ್ನೆಚ್ಚರಿಕೆ ಯನ್ನೂ ಇಲಾಖೆ ನೀಡಿದೆ.

ಈ ನಡುವೆ ದಿಲ್ಲಿ-ಎನ್‌ಸಿಆರ್‌ ಮತ್ತು ವಾಯವ್ಯ ಭಾರತದ ಇತರ ಭಾಗಗಳಲ್ಲಿ ಜೂ.15ರ ವರೆಗೂ ಬಿಸಿಲು ಮುಂದುವರಿಯುತ್ತದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು