ತಿರುವಳ್ಳುರ್, : ಬಟ್ಟೆ ತೊಳೆಯಲು ಬಂದು ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಮೂವರು ಬಾಲಕಿಯರು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಳ್ಳುರ್ನಲ್ಲಿ ನಡೆದಿದೆ. ತಿರುವಳ್ಳುರ್ನ ನ್ಯೂ ಗುಮ್ಮಿಡಿಪೂಂದಿಯ ಸೀತಾಮ್ಮಾಳ್ ರಸ್ತೆಯಲ್ಲಿರುವ ದೇವಾಲಯದ ಬಳಿ ಈ ಘಟನೆ ನಡೆದಿದೆ. ಜೀವಿತಾ (14), ನರ್ಮದಾ (11) ಹಾಗೂ ಅಶ್ವಿತಾ(15) ಎಂಬ ಬಾಲಕಿಯರು ಸಾವನ್ನಪ್ಪಿದರೆ , ಜ್ಯೋತಿಲಕ್ಷ್ಮಿ(30) ಮತ್ತು ಸುಮತಿ...
Know MoreGet latest news karnataka updates on your email.