ವಿಜಯಪುರ: ತಿಕೋಟಾ ತಾಲ್ಲೂಕಿನ ಬರಟಗಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಭಾನುವಾರ ಸಾವಿಗೀಡಾಗಿದ್ದಾರೆ. ಕಳ್ಳಕವಟಗಿ ಗ್ರಾಮದ ಹಣಮಂತ ಲಕ್ಷ್ಮಣ ಡೊಂಬಾಳೆ (38) ಕೆಲಸಕ್ಕಾಗಿ ಬರಟಗಿ ಗ್ರಾಮಕ್ಕೆ ಕುಟುಂಬ ಸಮೇತ ತೆರಳಿದ್ದರು. ಭಾನುವಾರ ಸಂಜೆ ಗುಡುಗು, ಮಿಂಚು ಹಾಗೂ ಮಳೆ ಆರಂಭವಾದಾಗ ತೋಟದಲ್ಲಿದ್ದ ಆಕಳನ್ನು ಬಿಚ್ಚಿಕೊಂಡು ಬರಲು ಹೋಗುವಾಗ ಸಿಡಿಲು ಬಡಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಪತ್ನಿ, ಐವರು...
Know MoreGet latest news karnataka updates on your email.